32.9 C
ಪುತ್ತೂರು, ಬೆಳ್ತಂಗಡಿ
March 6, 2026
Uncategorized

ಡಾ.ವೀಣಾ ಬನ್ನಂಜೆಯವರ ಶ್ರೀ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆಯ ಎರಡನೆಯ ದಿನ – ಶ್ರೀ ಕೃಷ್ಣನ ಬಾಲ್ಯದ ಘಟನೆಗಳ ಅನಾವರಣ : ಮೌನದಲ್ಲೇ ಮಂತ್ರ ಮುಗ್ಧರಾದ ಸಭಿಕರು

ನಾವೂರು ಜಾತ್ರೆಯ ಪ್ರಯುಕ್ತ ಗೋಪಾಲಕೃಷ್ಣ ದೇವಳದಲ್ಲಿ ನಡೆಯುತ್ತಿರುವ ಡಾ. ವೀಣಾ ಬನ್ನಂಜೆಯವರ ಶ್ರೀ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆ ಮೌನದಲ್ಲಿ ಮೂಕಸ್ಮಿತರಾದ ಭಕ್ತವೃಂದ

ಜಗತ್ತು ದುಷ್ಟ ವಾದಾಗಲೆಲ್ಲ ಕಾರುಣ್ಯ ನೀಡಲು ಬರುವವನೇ ಭಗವಂತ
ಭೂಮಿಗೆ ಭಾರವಾಗಿರುವುದು ಸುಳ್ಳು ಪೃಥ್ವಿಯು ನೋವನ್ನು ಹೇಳಿಕೊಳ್ಳಲು ಹಸುವಿನ ರೂಪದಲ್ಲಿ ಭಗವಂತನ ಬಳಿಗೆ ಹೋದ ಅದೆಷ್ಟೋ ನಿದರ್ಶನಗಳಿವೆ,, ಯದು ವಂಶದಲ್ಲಿ ಹುಟ್ಟಿದ ಶ್ರೀ ಕೃಷ್ಣ ಗೋವುಗಳ ಜೊತೆಯಲ್ಲೇ ಬಾಲ್ಯವನ್ನು ಕಳೆದವನು ಅದಕ್ಕೆ ಅವನಿಗೆ ಗೋಪಾಲಕೃಷ್ಣ ಎನ್ನುತ್ತಾರೆ

ಜಗತ್ತಿಗೆ ಹಾಲನ್ನು ನೀಡುವ ಗೋಮಾತೆಯನ್ನು ಕೊಲ್ಲಬೇಡಿ ಅದನ್ನು ಸಲಹಿ ಎಂದು ನುಡಿಯನು ಶ್ರೀ ಕೃಷ್ಣ ಧರ್ಮದ ಉದ್ದಾರಕ್ಕಾಗಿ ರಾಕ್ಷಸರನ್ನು ಸಂಹಾರ ಮಾಡಿದವ ಶ್ರೀ ಕೃಷ್ಣ ಆದರೆ ಸಂಹರಿಸಿದ ಎಲ್ಲಾ ದಾನವರ ಹಿಂದೆ ಶಾಪದ ಕಥೆ ಇದೆ ಪೂತನಿ ಸಂಹಾರ ಅದರ ಹಿಂದಿರುವ ಕಥೆಯ ವಿವರಣೆ
ಕಂಸನ ಕೋಪವನ್ನು ಇನ್ನಷ್ಟು ಕೆರಳಿಸಲು ನಾರದನು ನಡೆ
ಹಾಗೂ ನಾರದನ ಈ ನಡಿಗೆ ವೇದವ್ಯಾಸರು ತಾರ್ತಿಕವಾಗಿ ಉತ್ತರಿಸಿದ್ದು
ಇಲ್ಲಿ ಚಿತ್ತ ಪ್ರಜ್ಞೆ ನಾರದ ಎನ್ನುವುದನ್ನು ಬಿಂಬಿಸಿರುವುದು ಎಷ್ಟು ಅರ್ಥಪೂರ್ಣ
, (ವರದಿ ರತ್ನಕರ್. ಬಿ, ನಾವೂರು )

Related posts

ಕ್ಯಾನ್ಸರ್ ಪೀಡಿತರಿಗೆ ಕೇಶ ದಾನ

Suddi Udaya

ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ. ಐ. ಶಶಿಕಾಂತ್ ಜೈನ್ ರವರಿಗೆ ಅಂತಾರಾಷ್ಟ್ರೀಯ “ಏಷಿಯಾ ಪೆಸಿಫಿಕ್ ಐಕಾನ್ ಅವಾರ್ಡ್ಸ್” ಪ್ರದಾನ

Suddi Udaya

ಧರ್ಮಸ್ಥಳದ ಮುಖ್ಯದ್ವಾರದ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

Suddi Udaya

ಮಸೀದಿ ಬಳಿ ನಿಲ್ಲಿಸಿದ್ದ ಧರ್ಮಗುರುಗಳ ಬೈಕ್ ಕಳವು : ಕಳ್ಳತನ ಕೃತ್ಯ ಸಿಸಿ ಕ್ಯಾಮರದಲ್ಲಿ ಸೆರೆ

Suddi Udaya

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ವರ್ಗಾವಣೆ ನೂತನ ಡಿಸಿಯಾಗಿ ದರ್ಶನ್ ಹೆಚ್ ನೇಮಕ

Suddi Udaya

ಅಜ್ಮೀರ್ ದರ್ಗಕ್ಕೆ ಹೊರಟ ಬದ್ಯಾರು ನಿವಾಸಿ ಮಹಮ್ಮದ್ ಇಸಾಕ್ ದಾರಿ ಮಧ್ಯೆ ಹೃದಯಾಘಾತದಿಂದ ನಿಧನ

Suddi Udaya
error: Content is protected !!