22.6 C
ಪುತ್ತೂರು, ಬೆಳ್ತಂಗಡಿ
July 23, 2026
Uncategorized

ಡಾ.ವೀಣಾ ಬನ್ನಂಜೆಯವರ ಶ್ರೀ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆಯ ಎರಡನೆಯ ದಿನ – ಶ್ರೀ ಕೃಷ್ಣನ ಬಾಲ್ಯದ ಘಟನೆಗಳ ಅನಾವರಣ : ಮೌನದಲ್ಲೇ ಮಂತ್ರ ಮುಗ್ಧರಾದ ಸಭಿಕರು

ನಾವೂರು ಜಾತ್ರೆಯ ಪ್ರಯುಕ್ತ ಗೋಪಾಲಕೃಷ್ಣ ದೇವಳದಲ್ಲಿ ನಡೆಯುತ್ತಿರುವ ಡಾ. ವೀಣಾ ಬನ್ನಂಜೆಯವರ ಶ್ರೀ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆ ಮೌನದಲ್ಲಿ ಮೂಕಸ್ಮಿತರಾದ ಭಕ್ತವೃಂದ

ಜಗತ್ತು ದುಷ್ಟ ವಾದಾಗಲೆಲ್ಲ ಕಾರುಣ್ಯ ನೀಡಲು ಬರುವವನೇ ಭಗವಂತ
ಭೂಮಿಗೆ ಭಾರವಾಗಿರುವುದು ಸುಳ್ಳು ಪೃಥ್ವಿಯು ನೋವನ್ನು ಹೇಳಿಕೊಳ್ಳಲು ಹಸುವಿನ ರೂಪದಲ್ಲಿ ಭಗವಂತನ ಬಳಿಗೆ ಹೋದ ಅದೆಷ್ಟೋ ನಿದರ್ಶನಗಳಿವೆ,, ಯದು ವಂಶದಲ್ಲಿ ಹುಟ್ಟಿದ ಶ್ರೀ ಕೃಷ್ಣ ಗೋವುಗಳ ಜೊತೆಯಲ್ಲೇ ಬಾಲ್ಯವನ್ನು ಕಳೆದವನು ಅದಕ್ಕೆ ಅವನಿಗೆ ಗೋಪಾಲಕೃಷ್ಣ ಎನ್ನುತ್ತಾರೆ

ಜಗತ್ತಿಗೆ ಹಾಲನ್ನು ನೀಡುವ ಗೋಮಾತೆಯನ್ನು ಕೊಲ್ಲಬೇಡಿ ಅದನ್ನು ಸಲಹಿ ಎಂದು ನುಡಿಯನು ಶ್ರೀ ಕೃಷ್ಣ ಧರ್ಮದ ಉದ್ದಾರಕ್ಕಾಗಿ ರಾಕ್ಷಸರನ್ನು ಸಂಹಾರ ಮಾಡಿದವ ಶ್ರೀ ಕೃಷ್ಣ ಆದರೆ ಸಂಹರಿಸಿದ ಎಲ್ಲಾ ದಾನವರ ಹಿಂದೆ ಶಾಪದ ಕಥೆ ಇದೆ ಪೂತನಿ ಸಂಹಾರ ಅದರ ಹಿಂದಿರುವ ಕಥೆಯ ವಿವರಣೆ
ಕಂಸನ ಕೋಪವನ್ನು ಇನ್ನಷ್ಟು ಕೆರಳಿಸಲು ನಾರದನು ನಡೆ
ಹಾಗೂ ನಾರದನ ಈ ನಡಿಗೆ ವೇದವ್ಯಾಸರು ತಾರ್ತಿಕವಾಗಿ ಉತ್ತರಿಸಿದ್ದು
ಇಲ್ಲಿ ಚಿತ್ತ ಪ್ರಜ್ಞೆ ನಾರದ ಎನ್ನುವುದನ್ನು ಬಿಂಬಿಸಿರುವುದು ಎಷ್ಟು ಅರ್ಥಪೂರ್ಣ
, (ವರದಿ ರತ್ನಕರ್. ಬಿ, ನಾವೂರು )

Related posts

ನವೀಕೃತ ಉಜಿರೆ ಸಂತ ಅಂತೋನಿ ಚರ್ಚ್ ಉದ್ಘಾಟನೆ; ಆಶೀರ್ವಾಚನ

Suddi Udaya

ಮೃತದೇಹಗಳನ್ನು ಹೂತು ಹಾಕಿರುವುದಾಗಿ ಹೇಳಿದ ವ್ಯಕ್ತಿಯ ದೂರು ಪ್ರಕರಣ :ಕೇಸು ದಾಖಲಿಸಿಕೊಂಡ ಧರ್ಮಸ್ಥಳ ಠಾಣಾ ಪೊಲೀಸರು

Suddi Udaya

ಪುಂಜಾಲಕಟ್ಟೆ ಕಾಲೇಜಿನಲ್ಲಿ  ವಿದ್ಯಾರ್ಥಿಗಳಿಗೆ ಬೆನ್ನುಹುರಿ ಅಪಘಾತ  ಮಾಹಿತಿ ಕಾರ್ಯಾಗಾರ

Suddi Udaya

ನೇತ್ರಾವತಿ ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಗಾತ್ರದ ಮರ: ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಂದ ತೆರವು ಕಾರ್ಯ

Suddi Udaya

ಮಂಜುಶ್ರೀ ಸೀನಿಯರ್ ಚೇಂಬರ್ ಪೂರ್ವಧ್ಯಕ್ಷರಾದ ಪ್ರಥ್ವಿರಂಜನ್ ರಾವ್’ರವರ ಶ್ರದ್ಧಾಂಜಲಿ ಸಭೆ

Suddi Udaya

ಉಡುಪಿ ಶ್ರೀಕೃಷ್ಣ ಮಾಸೋತ್ಸವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ದಂಪತಿಗಳಿಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವ

Suddi Udaya
error: Content is protected !!