37.9 C
ಪುತ್ತೂರು, ಬೆಳ್ತಂಗಡಿ
March 6, 2026
Uncategorized

ಡಾ.ವೀಣಾ ಬನ್ನಂಜೆಯವರ ಶ್ರೀ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆಯ ಎರಡನೆಯ ದಿನ – ಶ್ರೀ ಕೃಷ್ಣನ ಬಾಲ್ಯದ ಘಟನೆಗಳ ಅನಾವರಣ : ಮೌನದಲ್ಲೇ ಮಂತ್ರ ಮುಗ್ಧರಾದ ಸಭಿಕರು

ನಾವೂರು ಜಾತ್ರೆಯ ಪ್ರಯುಕ್ತ ಗೋಪಾಲಕೃಷ್ಣ ದೇವಳದಲ್ಲಿ ನಡೆಯುತ್ತಿರುವ ಡಾ. ವೀಣಾ ಬನ್ನಂಜೆಯವರ ಶ್ರೀ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆ ಮೌನದಲ್ಲಿ ಮೂಕಸ್ಮಿತರಾದ ಭಕ್ತವೃಂದ

ಜಗತ್ತು ದುಷ್ಟ ವಾದಾಗಲೆಲ್ಲ ಕಾರುಣ್ಯ ನೀಡಲು ಬರುವವನೇ ಭಗವಂತ
ಭೂಮಿಗೆ ಭಾರವಾಗಿರುವುದು ಸುಳ್ಳು ಪೃಥ್ವಿಯು ನೋವನ್ನು ಹೇಳಿಕೊಳ್ಳಲು ಹಸುವಿನ ರೂಪದಲ್ಲಿ ಭಗವಂತನ ಬಳಿಗೆ ಹೋದ ಅದೆಷ್ಟೋ ನಿದರ್ಶನಗಳಿವೆ,, ಯದು ವಂಶದಲ್ಲಿ ಹುಟ್ಟಿದ ಶ್ರೀ ಕೃಷ್ಣ ಗೋವುಗಳ ಜೊತೆಯಲ್ಲೇ ಬಾಲ್ಯವನ್ನು ಕಳೆದವನು ಅದಕ್ಕೆ ಅವನಿಗೆ ಗೋಪಾಲಕೃಷ್ಣ ಎನ್ನುತ್ತಾರೆ

ಜಗತ್ತಿಗೆ ಹಾಲನ್ನು ನೀಡುವ ಗೋಮಾತೆಯನ್ನು ಕೊಲ್ಲಬೇಡಿ ಅದನ್ನು ಸಲಹಿ ಎಂದು ನುಡಿಯನು ಶ್ರೀ ಕೃಷ್ಣ ಧರ್ಮದ ಉದ್ದಾರಕ್ಕಾಗಿ ರಾಕ್ಷಸರನ್ನು ಸಂಹಾರ ಮಾಡಿದವ ಶ್ರೀ ಕೃಷ್ಣ ಆದರೆ ಸಂಹರಿಸಿದ ಎಲ್ಲಾ ದಾನವರ ಹಿಂದೆ ಶಾಪದ ಕಥೆ ಇದೆ ಪೂತನಿ ಸಂಹಾರ ಅದರ ಹಿಂದಿರುವ ಕಥೆಯ ವಿವರಣೆ
ಕಂಸನ ಕೋಪವನ್ನು ಇನ್ನಷ್ಟು ಕೆರಳಿಸಲು ನಾರದನು ನಡೆ
ಹಾಗೂ ನಾರದನ ಈ ನಡಿಗೆ ವೇದವ್ಯಾಸರು ತಾರ್ತಿಕವಾಗಿ ಉತ್ತರಿಸಿದ್ದು
ಇಲ್ಲಿ ಚಿತ್ತ ಪ್ರಜ್ಞೆ ನಾರದ ಎನ್ನುವುದನ್ನು ಬಿಂಬಿಸಿರುವುದು ಎಷ್ಟು ಅರ್ಥಪೂರ್ಣ
, (ವರದಿ ರತ್ನಕರ್. ಬಿ, ನಾವೂರು )

Related posts

ಬೆಳ್ತಂಗಡಿ : ಕಾಮಗಾರಿ ಕೆಲಸಕ್ಕೆ ಬಂದಿದ್ದ ಮಹಿಳೆ ನಾಪತ್ತೆ ಪ್ರಕರಣವನ್ನು ಭೇದಿಸಿದ ಬೆಳ್ತಂಗಡಿ ಪೊಲೀಸರು

Suddi Udaya

ಮುಂಡಾಜೆ ಗ್ರಾ.ಪಂ. ಅಧ್ಯಕ್ಷರಾಗಿ ಗಣೇಶ್ ಬಂಗೇರ, ಉಪಾಧ್ಯಕ್ಷರಾಗಿ ಸುಮಾ ಕೃಷ್ಣಾನಂದ ಆಯ್ಕೆ

Suddi Udaya

ಹಿರಿಯ ಪುರುಷ ಮತ್ತು ಮಹಿಳಾ ಥ್ರೋಬಾಲ್ ರಾಷ್ಟ್ರೀಯ ಚಾಂಪಿಯನ್ ಶಿಪ್ ಗೆ ಕರ್ನಾಟಕವನ್ನು ಪ್ರತಿನಿಧಿಸಲು ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜಿನ ಬಿ.ಸಿ.ಎ ವಿದ್ಯಾರ್ಥಿ ಯುನಿತ್ ಕೆ. ಆಯ್ಕೆ

Suddi Udaya

ಇಳಂತಿಲ ಶಾಲೆಗೆ ನುಗ್ಗಿದ ಕಳ್ಳರು: ಕಪಾಟಿನಲ್ಲಿ ಇಟ್ಟಿದ್ದ ನಗದು ಕಳವು

Suddi Udaya

ಅ.4-5: ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಶ್ರವಣ ಮತ್ತು ಮಾತು ಪರಿಶೀಲನಾ ಶಿಬಿರ

Suddi Udaya

ನ್ಯಾಯತರ್ಪು: ಕೊರೆಜಂಡ ಮನೆಗೆ ಸಿಡಿಲು ಬಡಿದು ಬಿರುಕು ಬಿಟ್ಟ ಗೋಡೆ,ಕಿತ್ತು ಹೋದ ವಿದ್ಯುತ್ ವಯರಿಂಗ್

Suddi Udaya
error: Content is protected !!