26.7 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ನಾವೂರು ಜಾತ್ರಾ ಮಹೋತ್ಸವ: ಡಾ. ವೀಣಾ ಬನ್ನಂಜೆ ಅವರಿಂದ ಮೂರನೇ ದಿನದ ಶ್ರೀ ಕೃಷ್ಣ ಕಥಾಮೃತ ಪ್ರವಚನ


ನಾವೂರು: ನಾವೂರು ವಾರ್ಷಿಕ ಜಾತ್ರಾ ಮಹೋತ್ಸವವು ಜ. 23 ರಿಂದ ವಿದ್ಯುಕ್ತವಾಗಿ ಆರಂಭಗೊಂಡಿದ್ದು ಫೆ. 1 ರ ವರೆಗೆ ನಡೆಯಲಿದೆ.

ಜಾತ್ರೆಯ ಅಂಗವಾಗಿ ಡಾ. ವೀಣಾ ಬನ್ನಂಜೆ ಅವರಿಂದ ಶ್ರೀ ಕೃಷ್ಣ ಕಥಾಮೃತ ಮಾಲಿಕೆಯ ಮೂರನೆಯ ದಿನದಂದು, ವಿಷ್ಣು ಸಹಸ್ರನಾಮದೊಂದಿಗೆ ಆರಂಭಗೊಂಡ ಕಾರ್ಯಕ್ರಮವು ಜೀವನದ ಪಾಠವನ್ನು ಮಾರ್ಮಿಕವಾಗಿ ನುಡಿದಿದ್ದು ಹೀಗೆ ಪ್ರತಿಯೊಂದರಲ್ಲೂ ತನಗಿಂತ ಹಿರಿಯರ ಮಾತನ್ನು ಹಿಂಬಾಲಿಸಬೇಕಾಗಿಲ್ಲ ಅದಕ್ಕೊಂದು ಉದಾಹರಣೆ ಕೊಟ್ಟಿದ್ದು ಹೀಗೆ ಶ್ರೀ ಕೃಷ್ಣ ತನ್ನ ಅಣ್ಣನ ಮಾತನ್ನು ಪ್ರಶ್ನಿಸಿ ದೊಡ್ಡವನಾದ ಭರತ ಅಣ್ಣನ ಮಾತನ್ನು ಪ್ರಶ್ನಿಸದೆ ದೊಡ್ಡವನದ ಭಗವಂತನ ಅದ್ಭುತವಾದ ಆಯಾಮಗಳು ಭೀಷ್ಮಾಚಾರ್ಯರು ಸಾತ್ವಿಕ ಸ್ವಭಾವದವರು ಅನಿವಾರ್ಯವಾಗಿ ಕೌರವರ ಜೊತೆ ಕೈಜೋಡಿಸಬೇಕಾಯಿತು. ಅಕ್ರೂರ ಕಂಸನ ಜೊತೆ ಇರುವ ಅನಿವಾರ್ಯ ಎದುರಾಯಿತು ಆದರೆ ಧರ್ಮ ಶ್ರೀ ಕೃಷ್ಣನ ಬಳಿ ಹೋಗುವಂತೆ ಪ್ರೇರೇಪಿಸಿತು. ವರದಿ- ರತ್ನಾಕರ್ ನಾವೂರು.

Related posts

ತೆಕ್ಕಾರಿನಲ್ಲಿ ರೈತರಿಗೆ ತರಬೇತಿ ಕಾರ್ಯಕ್ರಮ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ, ಮಂಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಮೇಲ್ಮನವಿ ವಜಾ

Suddi Udaya

ಡಿ.ಕೆ.ಆರ್. ಡಿ.ಎಸ್ ಬೆಳ್ತಂಗಡಿ ನೇತೃತ್ವದಲ್ಲಿ ಕ್ಯಾನ್ಸರ್ ಜನಜಾಗೃತಿ ಕಾರ್ಯಕ್ರಮ ಹಾಗೂ ಧನ ಸಹಾಯ ಸಂಗ್ರಹಣಾ ಅಭಿಯಾನ

Suddi Udaya

ಚಾರ್ಮಾಡಿ: ಬಿ.ಎಸ್.ಎನ್.ಎಲ್ ನಿವೃತ್ತ ಉದ್ಯೋಗಿ ವಿಠ್ಠಲ ಕುಲಾಲ್ ನಿಧನ

Suddi Udaya

ಬೆಳ್ತಂಗಡಿ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಕ್ಷೇತ್ರ ಸಮಿತಿಯಿಂದ ವಾರ್ಷಿಕ ಮಹಾಸಭೆ: ಆಟಿಡೊಂಜಿ ದಿನ ಕಾರ್ಯಕ್ರಮ

Suddi Udaya

ಉಜಿರೆ ಬೆನಕ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ

Suddi Udaya
error: Content is protected !!