30.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್ ಡಿ ಎಂ, ಆರ್ ಸಿ ಸಿ, ರೋಟೊ, ಲಾಯರ್ಸ್ ಇಂಟರ್ ನ್ಯಾಷನಲ್ ಚೆಸ್ ಕಪ್- ಸಮಾರೋಪ ಸಮಾರಂಭ

ಬೆಳ್ತಂಗಡಿ: ಎಸ್ ಡಿ ಎಂ, ಆರ್ ಸಿ ಸಿ, ರೋಟೊ, ಲಾಯರ್ಸ್ ಇಂಟರ್ ನ್ಯಾಷನಲ್ ಚೆಸ್ ಕಪ್-2026 ಸಮಾರೋಪ ಕಾರ್ಯಕ್ರಮವು ಫೆ.1ರಂದು ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥಸ್ವಾಮಿ ಕಲಾಭವನದಲ್ಲಿ ನಡೆಯಿತು.

    ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ, ನ್ಯಾಯವಾದಿ ರಕ್ಷಿತ್ ಶಿವರಾಮ್ ಅಧ್ಯಕ್ಷತೆ ವಹಿಸಿದರು. ಧರ್ಮಸ್ಥಳ ಸ್ಪ್ರಿಂಜರ್ ಅಕಾಡೆಮಿ ಓಫ್ ಚೆಸ್ ಫೌಂಡರ್ & ಹೆಡ್ ಕೋಚ್ ಶಾಬ್ದಿಕ್ ವರ್ಮಾರವರು ಸಮಾರೋಪ ಭಾಷಣ ಮಾಡಿದರು.

    ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ವಕೀಲರ ಸಂಘ ಸೀನಿಯರ್ ಕಮಿಟಿ ಛೇರ್ಮನ್ ಶಿವಕುಮಾರ್ ಎಸ್ ಎಂ, ವಕೀಲರ ಸಂಘ ಕಾರ್ಯದರ್ಶಿ ಡಾ. ದಯಾಕರ್ ಎಂ, ಬೆಳ್ತಂಗಡಿ ವಕೀಲರು ಸುಬ್ರಮಣ್ಯ ಕುಮಾರ್ ಅಗರ್ತ ಉಪಸ್ಥಿತರಿದ್ದರು.

    ವಕೀಲರು ನವೀನ್ ಬಿ ಕೆ ಸ್ವಾಗತಿಸಿ, ವಕೀಲರ ಸಂಘ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ ಧನ್ಯವಾದವಿತ್ತರು. ರೋಟೇರಿಯನ್ ಮನೋರಮ ಭಟ್ ಜಿ. ವಿ, ವಕೀಲರ ಸಂಘ ನಿಕಟ ಪೂರ್ವ ಕಾರ್ಯದರ್ಶಿ ನವೀನ್ ಬಿ ಕೆ ಕಾರ್ಯಕ್ರಮ ನಿರೂಪಿಸಿದರು.

    ಸ್ಪರ್ಧಾ ವಿಜೇತರು: ಸ್ಫರ್ಧೆಗೆ 6 ರಾಜ್ಯಗಳು ಪಾಲ್ಗೊಂಡಿದ್ದು ಒಟ್ಟು 148 ಸ್ಪರ್ಧೆಗಳು ನಡೆದವು. ರಾಪಿಡ್ ರೌಂಡ್ ನಲ್ಲಿ ಪ್ರಥಮ- ಸಾಯಿ ಅಗ್ನಿ ಜೀವಿತೇಶ್ ಜೆ ( ತೆಲಂಗಾಣ), ಕೊಲ್ಲ ಭವನ್ ( ಆಂಧ್ರಪ್ರದೇಶ), ಮಣಿ ಭಾರತಿ ( ತಮಿಳುನಾಡು),

    ಬಿಟ್ಜ್ ರೌಂಡ್ನಲ್ಲಿ ಪ್ರಥಮ – ಸಾಯಿ ಅಗ್ನಿ ಜೀವಿತೇಶ್ ಜೆ ( ತೆಲಂಗಾಣ), ಅರುಲ್ ಆನಂದ್ ಎಸ್ ಪಿ ಕೆ ( ಕರ್ನಾಟಕ), ಲಕ್ಷಿತ್ ಬಿ ಸಾಲಿಯಾನ್ ( ಮೂಡಬಿದ್ರೆ)

    Related posts

    ಪುಂಜಾಲಕಟ್ಟೆ: ಪ್ರವೀಣ್ ಕುಮಾರ್ ದೋಟ ಸೇವಾ ನಿವೃತ್ತಿ

    Suddi Udaya

    ಎಮರ್ಜೆನ್ಸಿ ಹೆಲ್ಪ್ ಲೈನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾಚಾರ್ ನ ಯತೀಮ್ ಕುಟುಂಬಕ್ಕೆ ಮನೆಯ ಕೀ ಹಸ್ತಾಂತರ

    Suddi Udaya

    ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಭಜನಾ ಕಾರ್ಯಕ್ರಮ

    Suddi Udaya

    ಗುರುದೇವ ಪ್ರಥಮ ದರ್ಜೆ ಕಾಲೇಜು: ವಾರ್ಷಿಕ ವಿಶೇಷ ಶಿಬಿರದ ಸಮಾರೋಪ

    Suddi Udaya

    ಬೆಳ್ತಂಗಡಿ ಸಹಕಾರ ಭಾರತಿ ನೂತನ ಅಧ್ಯಕ್ಷರಾಗಿ ವೆಂಕಪ್ಪಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್ ರೈ ಆಯ್ಕೆ

    Suddi Udaya

    ಕೊಯ್ಯೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ

    Suddi Udaya
    error: Content is protected !!