24.3 C
ಪುತ್ತೂರು, ಬೆಳ್ತಂಗಡಿ
June 16, 2026
ನಿಧನ

ಶ್ರೀಮತಿ ಲೀಲಾವತಿ ತೋಟತ್ತಾಡಿ ನಿಧನ

ಬೆಳ್ತಂಗಡಿ :ತೋಟತ್ತಾಡಿ ಗ್ರಾಮದ ತೋಟ ದಿ.ಲೋಕಯ್ಯ ಗೌಡರ ಧರ್ಮಪತ್ನಿ ಪಟ್ಟಣ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಜಯಾನಂದ ಗೌಡ ರವರ ಮಾತೃಶ್ರೀ ಶ್ರೀಮತಿ ಲೀಲಾವತಿ (94ವ ) ಮಾ. 14ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಇವರು ನಾಲ್ಕು ಗಂಡು5 ಹೆಣ್ಣು ಮಕ್ಕಳನ್ನು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ

Related posts

ಇಂದ ಬೆಟ್ಟು ಗ್ರಾಮದ ಕೆರೆ ಕೋಡಿ ನಿವಾಸಿ ಶ್ರೀಮತಿ ಲಲಿತ ನಿಧನ

Suddi Udaya

ಕಣಿಯೂರು: ಕುಡುವಂತಿ ನಿವಾಸಿ ಪುತ್ತು ನಾಯ್ಕ ನಿಧನ

Suddi Udaya

ನಾರಾವಿ: ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಸಾವು

Suddi Udaya

ಕುವೆಟ್ಟು :ಪಯ್ಯೋಟ್ಟು ನಿವಾಸಿ ಡೀಕಯ್ಯ ಮೂಲ್ಯ ನಿಧನ

Suddi Udaya

ನಿಡ್ಲೆ : ನೆಕ್ಕರೆ ನಿವಾಸಿ ಧರ್ಣಮ್ಮ ನಿಧನ

Suddi Udaya

ಬೆಳ್ತಂಗಡಿಯ ಯುವಕ ಗುಜರಾತ್ ನಲ್ಲಿ ಆತ್ಮಹತ್ಯೆ: ಸಂಜಯನಗರ ನಿವಾಸಿ ಪ್ರದೀಪ್ ಶೆಟ್ಟಿ

Suddi Udaya
error: Content is protected !!