ನಿಡ್ಲೆ: ಇಲ್ಲಿಯ ಬೂಡುಜಾಲು ನಾಡದೈವ ಮತ್ತು ಉಳ್ಳಾಲ್ತಿ ಅಮ್ಮನವರ ವರ್ಷಾವಧಿ ಸೋಣ ನಡಾವಳಿಯು ಮಾ.14ರಂದು ದೈವಗಳ ಬೀಡಿನಲ್ಲಿ ಮತ್ತು ಮಾ.15ರಮದು ಮಠಂತಿಮಾರಿನಲ್ಲಿ ದೊಂಪದ ಬಲಿ ಜಾತ್ರೆಯು ಜರುಗಿತು.

ಈ ಸಂದರ್ಭದಲ್ಲಿ ಆಡಳ್ತೆ ಮೆಂಬರರು, ದೈವಗಳ ಮೊಕ್ತೇಸರರು, ವಂತಿಗೆದಾರರು, ಊರ-ಪರವೂರ ಭಕ್ತರು ಭಾಗವಹಿಸಿದ್ದರು.
ಮೇ 15ರಂದು ಉಳ್ಳಾಲ್ತಿ ಸ್ಥಾನದಲ್ಲಿ ವರ್ಷಾವಧಿ ನೇಮ ಜರುಗಲಿದೆ.












