25.5 C
ಪುತ್ತೂರು, ಬೆಳ್ತಂಗಡಿ
April 24, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಎ.18: ಮುಂಡಾಜೆಯಲ್ಲಿ ಹೊನಲು ಬೆಳಕಿನ ಪುರುಷರ ವಾಲಿಬಾಲ್ ಮತ್ತು ಶಟಲ್ ಬ್ಯಾಡ್‌ಮಿಂಟನ್ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಮತ್ತು ತ್ರೋಬಾಲ್ ಪಂದ್ಯಾಟ ಕ್ರೈಸ್ಟ್‌ ಟ್ರೋಫಿ 2026

ಬೆಳ್ತಂಗಡಿ: ಹರೀಶ್ ಪೂಂಜ ಅಭಿಮಾನಿ ಬಳಗ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಸೀರೋಮಲಬಾರ್ ಕ್ರೈಸ್ತ ಭಾಂದವರಿಗೆ ಹೊನಲು ಬೆಳಕಿನ ಪುರುಷರ ವಾಲಿಬಾಲ್ ಮತ್ತು ಶಟಲ್ ಬ್ಯಾಡ್‌ಮಿಂಟನ್ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಮತ್ತು ತ್ರೋಬಾಲ್ ಪಂದ್ಯಾಟ ಕ್ರೈಸ್ಟ್‌ ಟ್ರೋಫಿ 2026 ಎ.18ರಂದು ಮುಂಡಾಜೆ ಕ್ರೈಸ್ಟ್‌ ಅಕಾಡೆಮಿ ಕ್ಯಾಂಪಸ್‌ನಲ್ಲಿ ನಡೆಯಲಿದೆ.

ಬಹುಮಾನಗಳು: ವಾಲಿಬಾಲ್-ಪ್ರಥಮ: 30000 ಹಾಗೂ ಕ್ರೈಸ್ಟ್‌ ಟ್ರೋಫಿ, ದ್ವಿತೀಯ: 25000 ಹಾಗೂ ಕ್ರೈಸ್ಟ್‌ ಟ್ರೋಫಿ, ತೃತೀಯ: 15000 ಹಾಗೂ ಕ್ರೈಸ್ಟ್‌ ಟ್ರೋಫಿ, ಚತುರ್ಥ 15000 ಹಾಗೂ ಕ್ರೈಸ್ಟ್‌ ಟ್ರೋಫಿ.

ಶಟಲ್‌ ಬ್ಯಾಡ್‌ಮಿಂಟನ್‌: -ಪ್ರಥಮ: 10000 ಹಾಗೂ ಕ್ರೈಸ್ಟ್‌ ಟ್ರೋಫಿ, ದ್ವಿತೀಯ: 6000 ಹಾಗೂ ಕ್ರೈಸ್ಟ್‌ ಟ್ರೋಫಿ, ತೃತೀಯ: 3000 ಹಾಗೂ ಕ್ರೈಸ್ಟ್‌ ಟ್ರೋಫಿ, ಚತುರ್ಥ 3000 ಹಾಗೂ ಕ್ರೈಸ್ಟ್‌ ಟ್ರೋಫಿ.

ತ್ರೋಬಾಲ್: -ಪ್ರಥಮ: 18000 ಹಾಗೂ ಕ್ರೈಸ್ಟ್‌ ಟ್ರೋಫಿ, ದ್ವಿತೀಯ: 12000 ಹಾಗೂ ಕ್ರೈಸ್ಟ್‌ ಟ್ರೋಫಿ, ತೃತೀಯ: 6000 ಹಾಗೂ ಕ್ರೈಸ್ಟ್‌ ಟ್ರೋಫಿ, ಚತುರ್ಥ 6000 ಹಾಗೂ ಕ್ರೈಸ್ಟ್‌ ಟ್ರೋಫಿ.

ಹಗ್ಗಜಗ್ಗಾಟ: -ಪ್ರಥಮ: 16000 ಹಾಗೂ ಕ್ರೈಸ್ಟ್‌ ಟ್ರೋಫಿ, ದ್ವಿತೀಯ: 12000 ಹಾಗೂ ಕ್ರೈಸ್ಟ್‌ ಟ್ರೋಫಿ, ತೃತೀಯ: 4000 ಹಾಗೂ ಕ್ರೈಸ್ಟ್‌ ಟ್ರೋಫಿ, ಚತುರ್ಥ 4000 ಹಾಗೂ ಕ್ರೈಸ್ಟ್‌ ಟ್ರೋಫಿ.

Related posts

ಕೊಕ್ಕಡ ಶ್ರೀ ಕ್ಷೇತ್ರ ‌ಸೌತಡ್ಕ ಮಹಾಗಣಪತಿ ‌ದೇವಾಲಯದ‌ ಮುಂಭಾಗದಲ್ಲಿ ನೂತನ ಹರಕೆಯ ಘಂಟೆಯ ‌ಅಂಗಡಿ ಶುಭಾರಂಭ

Suddi Udaya

ನಾಳೆ(ಅ.19): ಅನುಗ್ರಹದಲ್ಲಿ ಹಿರಿಯ ವಿದ್ಯಾರ್ಥಿಗಳ “ಅನುಗ್ರಹ ಸಮಾಗಮ 2025”

Suddi Udaya

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ ಅವರ ತಂದೆ, ಶತಾಯುಷಿ ಮಿಜಾರು ಗುತ್ತು ಆನಂದ ಆಳ್ವ ನಿಧನ

Suddi Udaya

ಜಿತೇಶ್‌ನ ಮನೆಗೆ ಭೇಟಿ ನೀಡಿದ ಕಿರಣ್‌ಚಂದ್ರ ಪುಷ್ಪಗಿರಿ

Suddi Udaya

ಪುದುವೆಟ್ಟು ಗ್ರಾಮ ಸಭೆ: ಕಂದಾಯ ಇಲಾಖೆಯ ಅಧಿಕಾರಿಗಳ ಗೈರು, ಗ್ರಾಮಸ್ಥರು ಅಕ್ರೋಶ

Suddi Udaya

ಅಳದಂಗಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ಅಧ್ಯಯನ ಪ್ರವಾಸ

Suddi Udaya
error: Content is protected !!