24 C
ಪುತ್ತೂರು, ಬೆಳ್ತಂಗಡಿ
June 8, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಎ.18: ಮುಂಡಾಜೆಯಲ್ಲಿ ಹೊನಲು ಬೆಳಕಿನ ಪುರುಷರ ವಾಲಿಬಾಲ್ ಮತ್ತು ಶಟಲ್ ಬ್ಯಾಡ್‌ಮಿಂಟನ್ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಮತ್ತು ತ್ರೋಬಾಲ್ ಪಂದ್ಯಾಟ ಕ್ರೈಸ್ಟ್‌ ಟ್ರೋಫಿ 2026

ಬೆಳ್ತಂಗಡಿ: ಹರೀಶ್ ಪೂಂಜ ಅಭಿಮಾನಿ ಬಳಗ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಸೀರೋಮಲಬಾರ್ ಕ್ರೈಸ್ತ ಭಾಂದವರಿಗೆ ಹೊನಲು ಬೆಳಕಿನ ಪುರುಷರ ವಾಲಿಬಾಲ್ ಮತ್ತು ಶಟಲ್ ಬ್ಯಾಡ್‌ಮಿಂಟನ್ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಮತ್ತು ತ್ರೋಬಾಲ್ ಪಂದ್ಯಾಟ ಕ್ರೈಸ್ಟ್‌ ಟ್ರೋಫಿ 2026 ಎ.18ರಂದು ಮುಂಡಾಜೆ ಕ್ರೈಸ್ಟ್‌ ಅಕಾಡೆಮಿ ಕ್ಯಾಂಪಸ್‌ನಲ್ಲಿ ನಡೆಯಲಿದೆ.

ಬಹುಮಾನಗಳು: ವಾಲಿಬಾಲ್-ಪ್ರಥಮ: 30000 ಹಾಗೂ ಕ್ರೈಸ್ಟ್‌ ಟ್ರೋಫಿ, ದ್ವಿತೀಯ: 25000 ಹಾಗೂ ಕ್ರೈಸ್ಟ್‌ ಟ್ರೋಫಿ, ತೃತೀಯ: 15000 ಹಾಗೂ ಕ್ರೈಸ್ಟ್‌ ಟ್ರೋಫಿ, ಚತುರ್ಥ 15000 ಹಾಗೂ ಕ್ರೈಸ್ಟ್‌ ಟ್ರೋಫಿ.

ಶಟಲ್‌ ಬ್ಯಾಡ್‌ಮಿಂಟನ್‌: -ಪ್ರಥಮ: 10000 ಹಾಗೂ ಕ್ರೈಸ್ಟ್‌ ಟ್ರೋಫಿ, ದ್ವಿತೀಯ: 6000 ಹಾಗೂ ಕ್ರೈಸ್ಟ್‌ ಟ್ರೋಫಿ, ತೃತೀಯ: 3000 ಹಾಗೂ ಕ್ರೈಸ್ಟ್‌ ಟ್ರೋಫಿ, ಚತುರ್ಥ 3000 ಹಾಗೂ ಕ್ರೈಸ್ಟ್‌ ಟ್ರೋಫಿ.

ತ್ರೋಬಾಲ್: -ಪ್ರಥಮ: 18000 ಹಾಗೂ ಕ್ರೈಸ್ಟ್‌ ಟ್ರೋಫಿ, ದ್ವಿತೀಯ: 12000 ಹಾಗೂ ಕ್ರೈಸ್ಟ್‌ ಟ್ರೋಫಿ, ತೃತೀಯ: 6000 ಹಾಗೂ ಕ್ರೈಸ್ಟ್‌ ಟ್ರೋಫಿ, ಚತುರ್ಥ 6000 ಹಾಗೂ ಕ್ರೈಸ್ಟ್‌ ಟ್ರೋಫಿ.

ಹಗ್ಗಜಗ್ಗಾಟ: -ಪ್ರಥಮ: 16000 ಹಾಗೂ ಕ್ರೈಸ್ಟ್‌ ಟ್ರೋಫಿ, ದ್ವಿತೀಯ: 12000 ಹಾಗೂ ಕ್ರೈಸ್ಟ್‌ ಟ್ರೋಫಿ, ತೃತೀಯ: 4000 ಹಾಗೂ ಕ್ರೈಸ್ಟ್‌ ಟ್ರೋಫಿ, ಚತುರ್ಥ 4000 ಹಾಗೂ ಕ್ರೈಸ್ಟ್‌ ಟ್ರೋಫಿ.

Related posts

ಅಕ್ರಮವಾಗಿ ಮಾದಕ ವಸ್ತು ಮಾರಾಟಕ್ಕೆ ಯತ್ನ: ಕುವೆಟ್ಟು ನಿವಾಸಿ ಅಂಝದ್‌ನನ್ನು ಬಂಧಿಸಿದ ಪುತ್ತೂರು ಪೊಲೀಸರು

Suddi Udaya

ಮಹೇಶ್ ಶೆಟ್ಟಿ ತಿಮರೋಡಿಯವರಿಂದ ಜೈನ ಮತ್ತು ಹಿಂದೂ ಸಮುದಾಯಗಳ ನಡುವೆ ಅಶಾಂತಿಯನ್ನು ಪ್ರೇರೇಪಿಸುವ ಭಾಷಣ ಆರೋಪ: ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಉಜಿರೆಯ ಅಜಿತ್ ಹೆಗ್ಡೆಯವರಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

Suddi Udaya

ಬ೦ಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಮಹಾಸಭೆ: ರೂ. 1020.75 ಕೋಟಿ ವ್ಯವಹಾರ, ರೂ. 4.30 ಕೋಟಿ ಲಾಭ, ಶೇ. 17 ಡಿವಿಡೆಂಡ್

Suddi Udaya

ಉಜಿರೆಯಲ್ಲಿ ಶ್ರೀ ದುರ್ಗಾ ಎಂಟರ್ ಪ್ರೈಸಸ್ ಶುಭಾರಂಭ

Suddi Udaya

ಸೆ.7: ಪ್ರವಾದಿ ಮುಹಮ್ಮದ್ ಸೀರತ್ ಅಭಿಯಾನದ ಪ್ರಯುಕ್ತ ಧಾರ್ಮಿಕ ಸೌಹಾರ್ದ ಕಾರ್ಯಕ್ರಮ: ಸವಾಲುಗಳು ಮತ್ತು ಅವಕಾಶಗಳು ಎಂಬ ವಿಷಯದಡಿ ಸಾರ್ವಜನಿಕ ಸಮಾವೇಶ

Suddi Udaya

ಕಲ್ಮಂಜದಲ್ಲಿ ಉಚಿತ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಶಿಬಿರ ಕಾರ್ಯಕ್ರಮ

Suddi Udaya
error: Content is protected !!