26.9 C
ಪುತ್ತೂರು, ಬೆಳ್ತಂಗಡಿ
April 23, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಎ.18: ಮುಂಡಾಜೆಯಲ್ಲಿ ಹೊನಲು ಬೆಳಕಿನ ಪುರುಷರ ವಾಲಿಬಾಲ್ ಮತ್ತು ಶಟಲ್ ಬ್ಯಾಡ್‌ಮಿಂಟನ್ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಮತ್ತು ತ್ರೋಬಾಲ್ ಪಂದ್ಯಾಟ ಕ್ರೈಸ್ಟ್‌ ಟ್ರೋಫಿ 2026

ಬೆಳ್ತಂಗಡಿ: ಹರೀಶ್ ಪೂಂಜ ಅಭಿಮಾನಿ ಬಳಗ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಸೀರೋಮಲಬಾರ್ ಕ್ರೈಸ್ತ ಭಾಂದವರಿಗೆ ಹೊನಲು ಬೆಳಕಿನ ಪುರುಷರ ವಾಲಿಬಾಲ್ ಮತ್ತು ಶಟಲ್ ಬ್ಯಾಡ್‌ಮಿಂಟನ್ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಮತ್ತು ತ್ರೋಬಾಲ್ ಪಂದ್ಯಾಟ ಕ್ರೈಸ್ಟ್‌ ಟ್ರೋಫಿ 2026 ಎ.18ರಂದು ಮುಂಡಾಜೆ ಕ್ರೈಸ್ಟ್‌ ಅಕಾಡೆಮಿ ಕ್ಯಾಂಪಸ್‌ನಲ್ಲಿ ನಡೆಯಲಿದೆ.

ಬಹುಮಾನಗಳು: ವಾಲಿಬಾಲ್-ಪ್ರಥಮ: 30000 ಹಾಗೂ ಕ್ರೈಸ್ಟ್‌ ಟ್ರೋಫಿ, ದ್ವಿತೀಯ: 25000 ಹಾಗೂ ಕ್ರೈಸ್ಟ್‌ ಟ್ರೋಫಿ, ತೃತೀಯ: 15000 ಹಾಗೂ ಕ್ರೈಸ್ಟ್‌ ಟ್ರೋಫಿ, ಚತುರ್ಥ 15000 ಹಾಗೂ ಕ್ರೈಸ್ಟ್‌ ಟ್ರೋಫಿ.

ಶಟಲ್‌ ಬ್ಯಾಡ್‌ಮಿಂಟನ್‌: -ಪ್ರಥಮ: 10000 ಹಾಗೂ ಕ್ರೈಸ್ಟ್‌ ಟ್ರೋಫಿ, ದ್ವಿತೀಯ: 6000 ಹಾಗೂ ಕ್ರೈಸ್ಟ್‌ ಟ್ರೋಫಿ, ತೃತೀಯ: 3000 ಹಾಗೂ ಕ್ರೈಸ್ಟ್‌ ಟ್ರೋಫಿ, ಚತುರ್ಥ 3000 ಹಾಗೂ ಕ್ರೈಸ್ಟ್‌ ಟ್ರೋಫಿ.

ತ್ರೋಬಾಲ್: -ಪ್ರಥಮ: 18000 ಹಾಗೂ ಕ್ರೈಸ್ಟ್‌ ಟ್ರೋಫಿ, ದ್ವಿತೀಯ: 12000 ಹಾಗೂ ಕ್ರೈಸ್ಟ್‌ ಟ್ರೋಫಿ, ತೃತೀಯ: 6000 ಹಾಗೂ ಕ್ರೈಸ್ಟ್‌ ಟ್ರೋಫಿ, ಚತುರ್ಥ 6000 ಹಾಗೂ ಕ್ರೈಸ್ಟ್‌ ಟ್ರೋಫಿ.

ಹಗ್ಗಜಗ್ಗಾಟ: -ಪ್ರಥಮ: 16000 ಹಾಗೂ ಕ್ರೈಸ್ಟ್‌ ಟ್ರೋಫಿ, ದ್ವಿತೀಯ: 12000 ಹಾಗೂ ಕ್ರೈಸ್ಟ್‌ ಟ್ರೋಫಿ, ತೃತೀಯ: 4000 ಹಾಗೂ ಕ್ರೈಸ್ಟ್‌ ಟ್ರೋಫಿ, ಚತುರ್ಥ 4000 ಹಾಗೂ ಕ್ರೈಸ್ಟ್‌ ಟ್ರೋಫಿ.

Related posts

ಬೆಳಾಲು ಗ್ರಾ. ಪಂ. ಬಿಲ್ಲು ವಸೂಲಿಗಾರ ಶಶಿಧರ್ ಕರ್ತವ್ಯದಿಂದ ಅಮಾನತು

Suddi Udaya

ಪ್ರಸನ್ನ ಕಾಲೇಜ್ ಆಫ್ ಫಾರ್ಮಸಿಯಲ್ಲಿ ವಿಶ್ವ ಔಷಧಿ ತಜ್ಞರ ದಿನಾಚರಣೆ: ಉಜಿರೆ ನಗರದಲ್ಲಿ ಜಾಗೃತಿ ರ‍್ಯಾಲಿ

Suddi Udaya

ಗುರುವಾಯನಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ನಾರಾವಿ: ಬೈಕ್ ಗೆ ಡಿಕ್ಕಿ ಹೊಡೆದ ಆಟೋರಿಕ್ಷಾ : ಬೈಕ್ ಸವಾರರಿಗೆ ಗಾಯ

Suddi Udaya

ಉಜಿರೆ ಸ್ನೇಹಕಿರಣ್ ನರ್ಸರಿ ಶಾಲೆಗೆ ರಕ್ಷಿತ್ ಶಿವರಾಂ ಭೇಟಿ

Suddi Udaya

ಶಿಶಿಲ:ಕಂದಾಯ ಇಲಾಖೆಯಿಂದ ಭೂ ಪರಿವರ್ತನೆ ವಿಳಂಬ ಆಗುತ್ತಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರಿಗೆ ಮನವಿ

Suddi Udaya
error: Content is protected !!