24 C
ಪುತ್ತೂರು, ಬೆಳ್ತಂಗಡಿ
June 8, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಎ.18: ಮುಂಡಾಜೆಯಲ್ಲಿ ಹೊನಲು ಬೆಳಕಿನ ಪುರುಷರ ವಾಲಿಬಾಲ್ ಮತ್ತು ಶಟಲ್ ಬ್ಯಾಡ್‌ಮಿಂಟನ್ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಮತ್ತು ತ್ರೋಬಾಲ್ ಪಂದ್ಯಾಟ ಕ್ರೈಸ್ಟ್‌ ಟ್ರೋಫಿ 2026

ಬೆಳ್ತಂಗಡಿ: ಹರೀಶ್ ಪೂಂಜ ಅಭಿಮಾನಿ ಬಳಗ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಸೀರೋಮಲಬಾರ್ ಕ್ರೈಸ್ತ ಭಾಂದವರಿಗೆ ಹೊನಲು ಬೆಳಕಿನ ಪುರುಷರ ವಾಲಿಬಾಲ್ ಮತ್ತು ಶಟಲ್ ಬ್ಯಾಡ್‌ಮಿಂಟನ್ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಮತ್ತು ತ್ರೋಬಾಲ್ ಪಂದ್ಯಾಟ ಕ್ರೈಸ್ಟ್‌ ಟ್ರೋಫಿ 2026 ಎ.18ರಂದು ಮುಂಡಾಜೆ ಕ್ರೈಸ್ಟ್‌ ಅಕಾಡೆಮಿ ಕ್ಯಾಂಪಸ್‌ನಲ್ಲಿ ನಡೆಯಲಿದೆ.

ಬಹುಮಾನಗಳು: ವಾಲಿಬಾಲ್-ಪ್ರಥಮ: 30000 ಹಾಗೂ ಕ್ರೈಸ್ಟ್‌ ಟ್ರೋಫಿ, ದ್ವಿತೀಯ: 25000 ಹಾಗೂ ಕ್ರೈಸ್ಟ್‌ ಟ್ರೋಫಿ, ತೃತೀಯ: 15000 ಹಾಗೂ ಕ್ರೈಸ್ಟ್‌ ಟ್ರೋಫಿ, ಚತುರ್ಥ 15000 ಹಾಗೂ ಕ್ರೈಸ್ಟ್‌ ಟ್ರೋಫಿ.

ಶಟಲ್‌ ಬ್ಯಾಡ್‌ಮಿಂಟನ್‌: -ಪ್ರಥಮ: 10000 ಹಾಗೂ ಕ್ರೈಸ್ಟ್‌ ಟ್ರೋಫಿ, ದ್ವಿತೀಯ: 6000 ಹಾಗೂ ಕ್ರೈಸ್ಟ್‌ ಟ್ರೋಫಿ, ತೃತೀಯ: 3000 ಹಾಗೂ ಕ್ರೈಸ್ಟ್‌ ಟ್ರೋಫಿ, ಚತುರ್ಥ 3000 ಹಾಗೂ ಕ್ರೈಸ್ಟ್‌ ಟ್ರೋಫಿ.

ತ್ರೋಬಾಲ್: -ಪ್ರಥಮ: 18000 ಹಾಗೂ ಕ್ರೈಸ್ಟ್‌ ಟ್ರೋಫಿ, ದ್ವಿತೀಯ: 12000 ಹಾಗೂ ಕ್ರೈಸ್ಟ್‌ ಟ್ರೋಫಿ, ತೃತೀಯ: 6000 ಹಾಗೂ ಕ್ರೈಸ್ಟ್‌ ಟ್ರೋಫಿ, ಚತುರ್ಥ 6000 ಹಾಗೂ ಕ್ರೈಸ್ಟ್‌ ಟ್ರೋಫಿ.

ಹಗ್ಗಜಗ್ಗಾಟ: -ಪ್ರಥಮ: 16000 ಹಾಗೂ ಕ್ರೈಸ್ಟ್‌ ಟ್ರೋಫಿ, ದ್ವಿತೀಯ: 12000 ಹಾಗೂ ಕ್ರೈಸ್ಟ್‌ ಟ್ರೋಫಿ, ತೃತೀಯ: 4000 ಹಾಗೂ ಕ್ರೈಸ್ಟ್‌ ಟ್ರೋಫಿ, ಚತುರ್ಥ 4000 ಹಾಗೂ ಕ್ರೈಸ್ಟ್‌ ಟ್ರೋಫಿ.

Related posts

ಬಳಂಜ:ಆಮ್ಮಿ ಪೂಜಾರಿ ನಿಧನ

Suddi Udaya

ತುಳುನಾಡ ಪಕ್ಷದ ಅಭ್ಯರ್ಥಿ ಶೈಲೇಶ್ ಆರ್.ಜೆ ನಾಮಪತ್ರ ಸಲ್ಲಿಕೆ

Suddi Udaya

ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ: ತೇಜಲ್ ಕೆ.ಆರ್ ಮುಂಡಾಜೆ ರವರಿಗೆ ಬೆಳ್ಳಿಯ ಪದಕ

Suddi Udaya

ಪಡಂಗಡಿ ಶ್ರೀ ಸತ್ಯಸಾರಮಾನಿ ಕ್ಷೇತ್ರ ಸೇವಾ ಟ್ರಸ್ಟ್ ನ ಅಧ್ಯಕ್ಷರಾಗಿ ರಾಮು, ಕಾರ್ಯದರ್ಶಿಯಾಗಿ ಶಿವಾನಂದ ಆಯ್ಕೆ

Suddi Udaya

ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ: ಚಿನ್ನಾಭರಣ, ನಗದು ದೋಚಿ ಪರಾರಿ

Suddi Udaya

ಕೊಕ್ಕಡ : ಸಾಧಕ ಡೇವಿಡ್ ಬೈಜು ರವರ ಮನೆಗೆ ನೆಲ್ಯಾಡಿಯ ಸಂತ ಅಲ್ಫೋನ್ಸಾ ಚರ್ಚಿನ ಧರ್ಮಗುರುಗಳಾದ ಚಂದರ್ ಶಾಜಿ ಮ್ಯಾಥ್ಯೂ ಭೇಟಿ

Suddi Udaya
error: Content is protected !!