ಹೊಕ್ಕಾಡಿಗೋಳಿ: ಹೊಕ್ಕಾಡಿಗೋಳಿಯ ನೀರಲ್ಕೆ ನಿವಾಸಿ ಶ್ರೀಮತಿ ಜಿನ್ನಮ್ಮ ಮೂಲ್ಯ ರವರು ಎ.17ರಂದು ದೈವಾಧೀನರಾಗಿದ್ದು, ಮೃತರ ಉತ್ತರಕ್ರಿಯೆ ಕಾರ್ಯಕ್ರಮವು ಎಪ್ರಿಲ್ 30ರಂದು ಸಿದ್ಧಕಟ್ಟೆ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಜರುಗಲಿರುವುದು ಎಂದು ಮಕ್ಕಳು ಅಳಿಯಂದಿರು ಮೊಮ್ಮಕ್ಕಳು ಮತ್ತು ಕುಟುಂಬಸ್ಥರು ತಿಳಿಸಿರುತ್ತಾರೆ.







