25.7 C
ಪುತ್ತೂರು, ಬೆಳ್ತಂಗಡಿ
September 20, 2026
ಅಭಿನಂದನೆಗ್ರಾಮಾಂತರ ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಬಿ ಆರ್ಕ್ ಫಲಿತಾಂಶ: ಎಕ್ಸೆಲ್ ಗುರುವಾಯನಕೆರೆ ಅದ್ಭುತ ಸಾಧನೆ

ಬೆಳ್ತಂಗಡಿ: ರಾಷ್ಟ್ರ ಮಟ್ಟದಲ್ಲಿ ನಡೆಯುವ ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ ಪರೀಕ್ಷೆಯಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮಹತ್ತ್ವದ ಸಾಧನೆ ಮಾಡಿದ್ದಾರೆ.

ವಿನಯ್‌ ಕೆ ಸಜ್ಜನಾರ್‌ – B arch – 68.7644550 AIR – 17 (ಸಿ), ಸುಪ್ರೀತ್ ಮಂಜುನಾಥ ಬಡಿಗೇರ ,B arch-98.5567192AIR – 316, ಖುಷಿ ಕೆ ರೈ – B arch – 93.4419489 AIR – 356 B. Planning – 82.5156510 AIR – 488, ಲಹರಿ ಎನ್‌ – B. Arch 93.1026137 AIR – 380 B. Planning 92.4619905 AIR – 222, ಸುಸೈನಾ ಎಸ್‌ – B. Arch 98.1934522 AIR – 410 B. Planning – 92.4194237 AIR – 814, ಜೆನ್ನಿ ಎಸ್‌ ವಡ್ಲಮುಡಿ – Jenny S Vadlamudi B.Arch – 89.0399342 AIR 609, ಪ್ರತೀಕ್ಷಾ ಎಂಕೆ – B.Arch 97.2426376 AIR – 636B Planning 74.5496359 — AIR – 2740, ಸಾನ್ವಿ ಪಿ ಎನ್‌ – B.Arch – 97.1809631 AIR – 642 B.Planning – 93.3243899 AIR – 707, ಅರುಣ್ ಗೊಡಚಿ- B arch- 97.1809631 AIR -645, ಮನ್ವಿತಾ ವಿ – B.Arch – 81.6415686 AIR -801, ಪೂರ್ವಿ ಹರಿಶ್ಚಂದ್ರ ನಾಯ್ಕ್‌ B. Arch 97.3505679 — AIR 615 B.Planning – 76.3830331 — AIR 2549, ರಚಿತ್‌ ಕುಮಾರ್‌ B.Arch – 91.7330524 AIR – 1837 B.Planning – 90.0792130 AIR – 1084 ಅಂಕಗಳನ್ನು ಗಳಿಸಿದ ಸಾಧಕರಾಗಿದ್ದಾರೆ.

ಶೈಕ್ಷಣಿಕ ಸಾಧಕರನ್ನು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರು, ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.

Related posts

ಗುರುವಾಯನಕೆರೆ: ಎಕ್ಸೆಲ್ ಕಾಲೇಜು ನೀಟ್ ಟಾಪರ್ ಮೌರ್ಯ ವೈ.ಡಿ.ಗೆ ಅದ್ಧೂರಿ ಸನ್ಮಾನ

Suddi Udaya

ಅಡಿಕೆಯೊಂದಿಗೆ ಕಾಳುಮೆಣಸು ಮತ್ತು ಜಾಯಿಕಾಯಿ ಬೆಳೆಯುವ ರೈತರಿಗೆ ಸುವರ್ಣವಕಾಶ

Suddi Udaya

ನಿಡಿಗಲ್ ಶ್ರೀ ಲೋಕನಾಥೇಶ್ವರ ದೇವಸ್ಥಾನದ ಬೀಗ ಮುರಿದು ಒಳನುಗ್ಗಿದ ಕಳ್ಳರು: ನಾಲ್ಕು ಕಾಣಿಕೆ ಡಬ್ಬಿಗಳ ಕಳವು

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಮಾಜಿ ಸಿ.ಎಂ ಯಡಿಯೂರಪ್ಪ

Suddi Udaya

ಮೆಸ್ಕಾಂ ಬೆಳ್ತಂಗಡಿ ಉಪವಿಭಾಗದ ಸ.ಕಾ ಅಭಿಯಂತರ ಶಿವಶಂಕರ್ ಪುತ್ತೂರಿಗೆ ವರ್ಗಾವಣೆ

Suddi Udaya

ಮುಂಡಾಜೆ : ಶಿವಂ ಬೇಕರಿ ಮತ್ತು ಪ್ಲವರ್ ಡೆಕೋರೇಶನ್ ಶುಭಾರಂಭ

Suddi Udaya
error: Content is protected !!