ಬೆಳ್ತಂಗಡಿ: ರಾಷ್ಟ್ರ ಮಟ್ಟದಲ್ಲಿ ನಡೆಯುವ ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ ಪರೀಕ್ಷೆಯಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮಹತ್ತ್ವದ ಸಾಧನೆ ಮಾಡಿದ್ದಾರೆ.
ವಿನಯ್ ಕೆ ಸಜ್ಜನಾರ್ – B arch – 68.7644550 AIR – 17 (ಸಿ), ಸುಪ್ರೀತ್ ಮಂಜುನಾಥ ಬಡಿಗೇರ ,B arch-98.5567192AIR – 316, ಖುಷಿ ಕೆ ರೈ – B arch – 93.4419489 AIR – 356 B. Planning – 82.5156510 AIR – 488, ಲಹರಿ ಎನ್ – B. Arch 93.1026137 AIR – 380 B. Planning 92.4619905 AIR – 222, ಸುಸೈನಾ ಎಸ್ – B. Arch 98.1934522 AIR – 410 B. Planning – 92.4194237 AIR – 814, ಜೆನ್ನಿ ಎಸ್ ವಡ್ಲಮುಡಿ – Jenny S Vadlamudi B.Arch – 89.0399342 AIR 609, ಪ್ರತೀಕ್ಷಾ ಎಂಕೆ – B.Arch 97.2426376 AIR – 636B Planning 74.5496359 — AIR – 2740, ಸಾನ್ವಿ ಪಿ ಎನ್ – B.Arch – 97.1809631 AIR – 642 B.Planning – 93.3243899 AIR – 707, ಅರುಣ್ ಗೊಡಚಿ- B arch- 97.1809631 AIR -645, ಮನ್ವಿತಾ ವಿ – B.Arch – 81.6415686 AIR -801, ಪೂರ್ವಿ ಹರಿಶ್ಚಂದ್ರ ನಾಯ್ಕ್ B. Arch 97.3505679 — AIR 615 B.Planning – 76.3830331 — AIR 2549, ರಚಿತ್ ಕುಮಾರ್ B.Arch – 91.7330524 AIR – 1837 B.Planning – 90.0792130 AIR – 1084 ಅಂಕಗಳನ್ನು ಗಳಿಸಿದ ಸಾಧಕರಾಗಿದ್ದಾರೆ.
ಶೈಕ್ಷಣಿಕ ಸಾಧಕರನ್ನು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರು, ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.













