July 4, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಬೆಳ್ತಂಗಡಿ: ಬಹುಭಾಷೆ ಕವಿಗೋಷ್ಠಿಯಲ್ಲಿ 15 ಕವಿಗಳಿಂದ 7 ಭಾಷೆಯಲ್ಲಿ ಕವನ‌ ಮಂಡನೆ

ಬೆಳ್ತಂಗಡಿ: ಕನ್ನಡ ಸಾಹಿತ್ಯ ಸಂಭ್ರಮ ಮತ್ತು ಬಹು ಭಾಷಾ ಕವಿಗೋಷ್ಠಿ 2026 ಕಾರ್ಯಕ್ರಮದಲ್ಲಿ 15 ಕವಿಗಳಿಂದ 7 ಭಾಷೆಯಲ್ಲಿ ಕವನ‌ ಮಂಡನೆ ನಡೆಯಿತು.

ಬಹುಭಾಷಾ ಕವಿಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಅಚ್ಚು ಮುಂಡಾಜೆ(ಬ್ಯಾರಿ), ರೇಣುಕಾ ಸುಧೀರ್ (ಕನ್ನಡ), ವಿದ್ಯಾಶ್ರೀ ಅಡೂರು(ತುಳು), ಸರಸ್ವತಿ ರಾಜಗೋಪಾಲ(ಹವ್ಯಕ), ಸಂಧ್ಯಾ ಪಾಳಂದೆ(ಚಿತ್ಪಾವತಿ ಮರಾಠಿ), ಸತ್ಯಲತಾ ಸಿದ್ಧಮೂಲೆ(ಕನ್ನಡ), ಮಹಾಬಲ ಗೌಡ(ತುಳು), ವೆಂಕಟೇಶ್ವರೀ ಕೃಷ್ಣ ಭಟ್(ಕನ್ನಡ), ವಸಂತಿ ನಿಡ್ಲೆ (ತುಳು), ಅರುಣಾ ಅರಿಪ್ಪಡಿತ್ತಾಯ(ಶಿವಳ್ಳಿ), ವಿನುತಾ ರಜತ ಗೌಡ (ಅರೆಭಾಷೆ), ಶಂಕರ ತ್ಹಾಮನ್‌ಕರ್ ಮುಂಡಾಜೆ (ಚಿತ್ಪಾವನಿ ಮರಾಠಿ), ಶ್ಯಾಮಲಾ ರಾಮ ಪ್ರಸಾದ(ಹವ್ಯಕ), ವನಜಾ ಜೋಷಿ (ಚಿತ್ಪಾವನಿ ಮರಾಠಿ), ರವೀಂದ್ರ ಶೆಟ್ಟಿ ಬಳಂಜ (ಕನ್ನಡ), ಹರೀಶ್ ನೆರಿಯ(ಕನ್ನಡ), ರೊ.‌ಪ್ರಕಾಶ ಪ್ರಭು(ಕೊಂಕಣಿ) ಭಾಷೆಯಲ್ಲಿ ಕವನ ವಾಚಿಸಿದರು.

ಸಂಜೆ‌ ನಡೆದ ಸಮಾರೋಪ ಸಮಾರಂಭದಲ್ಲಿ ಡಿ ಯದುಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ.‌ಎಂ.ಪಿ‌ ಶ್ರೀನಾಥ್, ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ‌ ಭಿಡೆ‌ ಉಪಸ್ಥಿತರಿದ್ದು ಶುಭ ಕೋರಿದರು. ಡಾ. ಎಂ ಎಂ ದಯಾಕರ್ ವಂದಿಸಿದರು.

Related posts

ಬೆಳ್ತಂಗಡಿ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಕಡಿರುದ್ಯಾವರ: ಕೆ. ಎನ್. ಭಟ್ ಶಿರಾಡಿಪಾಲ್ ಜನ್ಮ ಶತಮಾನೋತ್ಸವ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಇಸ್ರೇಲ್ ನಲ್ಲಿ ವಾಸವಾಗಿರುವ ದ.ಕ ಜಿಲ್ಲೆಯ ಪ್ರಜೆಗಳ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಸೂಚನೆ

Suddi Udaya

ಚಾರ್ಮಾಡಿ: ತ್ರಿವರ್ಣ ಸಂಜೀವಿನಿ ಗ್ರಾ.ಪಂ. ಮಟ್ಟದ ಮಹಿಳಾ ಒಕ್ಕೂಟ ಮತ್ತು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಮಹಿಳಾ ದಿನಾಚರಣೆ

Suddi Udaya

ಧರ್ಮಸ್ಥಳದಲ್ಲಿ ರುಡ್‌ಸೆಟ್ ಸಂಸ್ಥೆಗಳ ನಿರ್ದೇಶಕರುಗಳ ವಾರ್ಷಿಕ ಸಮ್ಮೇಳನ

Suddi Udaya

ಪಡುಮಲೆ ದೇಯಿ ಬೈದೆತಿ ಮೂಲಸ್ಥಾನದಲ್ಲಿ ಪ್ರಶ್ನಾ ಚಿಂತನೆ

Suddi Udaya
error: Content is protected !!