ಅಳದಂಗಡಿ: ಬೆಳ್ತಂಗಡಿ ತಾಲೂಕು ಸುಲ್ಕೇರಿಮೂಗ್ರು ಗ್ರಾಮದ ಬೈರೋಟ್ಟು ನಿವಾಸಿ ದಿವಾಕರ ಕುಲಾಲ್ ಬೈರೊಟ್ಟು (47ವ) ಅವರು ಅನಾರೋಗ್ಯದಿಂದ ಮೇ 26 ರಂದು ಉಜಿರೆಯ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ ರಾಜೇಶ್ವರಿ , ಇಬ್ಬರು ಮಕ್ಕಳಾದ ಪ್ರತ್ವಿಕ್, ಧನ್ವಿಕ್, ಓರ್ವೆ ಪುತ್ರಿ ತನಿಶಾ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.











