ಬೆಳ್ತಂಗಡಿ: ನಾವರ ಗ್ರಾಮದರಾಜಪಾದೆ ಬಳಿಯ ಕೀರ್ತನ್ ಪೂಜಾರಿ(31ವರ್ಷ )ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಮೇ 27ರಂದು ನಿಧನ ಹೊಂದಿದರು.
ಮೃತರು ತಂದೆ ವಿಶ್ವನಾಥ, ತಾಯಿ ರೂಪ, ಹಾಗೂ ಸಹೋದರ,ಸಹೋದರಿ ಮತ್ತು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
ಬೆಳ್ತಂಗಡಿ: ನಾವರ ಗ್ರಾಮದರಾಜಪಾದೆ ಬಳಿಯ ಕೀರ್ತನ್ ಪೂಜಾರಿ(31ವರ್ಷ )ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಮೇ 27ರಂದು ನಿಧನ ಹೊಂದಿದರು.
ಮೃತರು ತಂದೆ ವಿಶ್ವನಾಥ, ತಾಯಿ ರೂಪ, ಹಾಗೂ ಸಹೋದರ,ಸಹೋದರಿ ಮತ್ತು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
