ಬೆಳ್ತಂಗಡಿ: ಇಲ್ಲಿನ ಗೋಳಿಯಂಗಡಿ ಬದ್ರಿಯಾ ಜುಮಾ ಮಸ್ಜಿದ್ ನಲ್ಲಿ ಈದುಲ್ ಅಲ್ಹಾ ಬಕ್ರೀದ್ ಹಬ್ಬ ಆಚರಣೆ ನಡೆಯಿತು.
ಖತೀಬ್ ಮನ್ಸೂರು ಸಅದಿ ಖುತುಬಾ ಪಾರಾಯಣಕ್ಕೆ ನೇತೃತ್ವ ನೀಡಿ ಸಂದೇಶ ಪ್ರಭಾಷಣ ಅಧ್ಯಕ್ಷ ಬದ್ರುದ್ದೀನ್ ಲೆತೀಫಿ ಮಾಡಿದರು.
ಕಾರ್ಯದರ್ಶಿ ಶರೀಪ್ ಜಿ ಅಬ್ಬಾಸ್ ಹಾಜಿ, ಗೌರವಾಧ್ಯಕ್ಷ ಉಪಾದ್ಯಕ್ಷ ಜಿ ಸಿದ್ದೀಕ್, ಇಲ್ಯಾಸ್ ಖತಾರ್, ಸಲಹೆಗಾರರು ಮುಹಮ್ಮದ್ ಅಲಿ, ಜೊತೆ ಕಾರ್ಯದರ್ಶಿ ರಝಾಕ್ ಜಿ, ನಝೀರ್, ಇಸಾಕ್ ಜಿ, ಅನ್ಸಾರ್ ಜಿ ಸೇರಿದಂತೆ ಹಲವಾರು ಗಣ್ಯರು, ಜಮಾಅತ್ ಸದಸ್ಯರು ಉಪಸ್ಥಿತರಿದ್ದರು.












