ಬೆಳ್ತಂಗಡಿ: ಬೆಳ್ತಂಗಡಿ ಉಪವಿಭಾಗದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಸಂಜೀವ ಕುಮಾರ್ ಜಿ .ಕೆ. ಅವರು ಮೇ. 30 ರಂದು ಅಧಿಕಾರ ವಹಿಸಿಕೊಂಡಿದ್ದಾರೆ.
ಈ ಹಿಂದೆ ಎಇಇ ಆಗಿದ್ದ ಹೆಚ್ ಬಕ್ಕಪ್ಪರ ಸೇವಾ ನಿವೃತ್ತಿಯಿಂದ ತೆರವುಗೊಂಡಿದ್ದ ಸ್ಥಾನಕ್ಕೆ ಬೆಳಗಾವಿಯ ಉಪ ವಿಭಾಗಸಹಾಯಕ ಕಾರ್ಯಪಾಲಕ ಇಂಜಿನಿಯಾರ್ ಸ್ಥಾನದಿಂದ ಸಂಜೀವ ಕುಮಾರ್ ಜಿ.ಕೆ ಬೆಳ್ತಂಗಡಿಗೆ ವರ್ಗಾವಣೆಗೊಂಡಿದ್ದಾರೆ.












