26.2 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಂಗೇರ ಬ್ರಿಗೇಡ್ ಪಡಂಗಡಿ ಪಂಚಾಯತ್ ವ್ಯಾಪ್ತಿಯ ನೂತನ ಸಮಿತಿ ರಚನೆ

ಬೆಳ್ತಂಗಡಿ : ಬಂಗೇರ ಬ್ರಿಗೇಡ್ ಬೆಳ್ತಂಗಡಿ ಇದರ ಪಡಂಗಡಿ ಪಂಚಾಯತ್ ( ಪಡಂಗಡಿ ಗರ್ಡಾಡಿ ಗ್ರಾಮ) ವ್ಯಾಪ್ತಿಯ ನೂತನ ಸಮಿತಿಯನ್ನು ತಾಲೂಕು ಅಧ್ಯಕ್ಷೆ ಶ್ರೀಮತಿ ಬಿನುತಾ ಬಂಗೇರ ಅವರ ನೇತೃತ್ವದಲ್ಲಿ ಸುಧೀರ್ ಕುಮಾರ್ ಜೈನ್ ಅವರ ಮನೆಯಲ್ಲಿ ಜೂ.7 ರಂದು ರಚಿಸಲಾಯಿತು.

ಸಮಿತಿಯ “ನೂತನ ಅಧ್ಯಕ್ಷರಾಗಿ” ಅರುಣ್ ಬಂಗೇರ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ದೂಮಣ್ಣ ಶೆಟ್ಟಿ, ಸುರೇಶ್ ಪೂಜಾರಿ, ಇಬ್ರಾಹಿಂ , ಪ್ರಧಾನ ಕಾರ್ಯದರ್ಶಿ ಯಾಗಿ ಹರೀಶ್ ಗರ್ಡಾಡಿ,
ವಿತೇಶ್ ಪಡಂಗಡಿ, ಸುನಿಲ್ ಕುಲಾಲ್, ಕಾರ್ಯದರ್ಶಿಯಾಗಿ ರಮೇಶ್ ಪೂಜಾರಿ, ಯೋಗೀಶ್, ಜೊತೆ ಕಾರ್ಯದರ್ಶಿಗಳಾಗಿ
ಸುನೀತಾ ಶೆಟ್ಟಿ, ಕೋಶಾಧಿಕಾರಿಯಾಗಿ ನಾಗೇಶ್ ಶೆಟ್ಟಿ ಬಲ್ಯಾಯಕೋಡಿ, ಗೌರವ ಸಲಹೆಗಾರರಾಗಿ ಸುಧೀರ್ ಕುಮಾರ್ ಜೈನ್,
ರಮೇಶ್ ಎಲ್ಮಾಜೆ, ಸುಂದರ್ ಶೆಟ್ಟಿ ಮರಾಡಿ, ಪ್ರಶಾಂತ್ ಮಂಜಿಬೆಟ್ಟು, ಸತೀಶ್ ಭಂಡಾರಿ, ಶಮಂತ್ ಕುಮಾರ್ ಜೈನ್, ಮೆಕ್ಸಿಮ್ ಸ್ವಿಕೇರಾ, ಜಯರಾಜ್ ಬಲ್ಯಾಯಕೋಡಿ, ಸೋಶಿಯಲ್ ಮೀಡಿಯಾ ಉಸ್ತುವಾರಿಯಾಗಿ ಪೀಟರ್ ಮೋನಿಸ್ ಇವರನ್ನು ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.

ಸದಸ್ಯರಾಗಿ ರಾಮು ಬಸ್ತಿಪಲ್ಕೆ, ತನಿಯಪ್ಪ ಹಚ್ಚಾಡಿ, ಶ್ರೀಧರ್ ಹಚ್ಚಾಡಿ, ಡೊಂಬಯ್ಯ ಪರವ, ಮೀನಾಕ್ಷಿ ಪೊಯ್ಯಗುಡ್ಡೆ, ರಮೇಶ್ ಪೂಜಾರಿ ಪೊಯ್ಯಗುಡ್ಡೆ, ಸುಬ್ಬ ಹರಿಜನ ಪಡಂಗಡಿ, ನಿತೇಶ್ ಎಲ್ಮಾಜೆ ಪಡಂಗಡಿ, ಸುರೇಶ್ ಪಡಂಗಡಿ, ಯಾಕೂಬ್ ಪಡಂಗಡಿ, ಕೃಷ್ಣಪ್ಪ ಬಂಗೇರ ಕನ್ನಡಿಕಟ್ಟೆ, ನಾಣ್ಯಪ್ಪ ಪೂಜಾರಿ ಬೋಳ, ಕಿಶೋರ್ ಪೊಯ್ಯಗುಡ್ಡೆ, ಪ್ರಕಾಶ್ ಶೆಟ್ಟಿ ಪೊಯ್ಯಗುಡ್ಡೆ, ಇಸುಬು ಪೊಯ್ಯಗುಡ್ಡೆ, ಅಬ್ದುಲ್ ರಹಿಮಾನ್ ಪೊಯ್ಯಗುಡ್ಡೆ, ರಫೀಕ್ ಪೊಯ್ಯಗುಡ್ಡೆ, ಅನೀಫ್ ಪೊಯ್ಯಗುಡ್ಡೆ,
ಶಂಕರ್ ಬಸ್ತಿಪಲ್ಕೆ ಇವರನ್ನು ಆಯ್ಕೆ ಮಾಡಲಾಯಿತು.

ಬೆಳ್ತಂಗಡಿ ಬಂಗೇರ ಬ್ರಿಗೇಡ್‌ನ ಉಪಾಧ್ಯಕ್ಷರಾದ ಅನೂಪ್ ಎಂ ಬಂಗೇರ, ಪ್ರಧಾನ ಕಾರ್ಯದರ್ಶಿ ಕೆ ಸಲೀಂ ., ಜೊತೆ ಕಾರ್ಯದರ್ಶಿ ರಾಕೇಶ್ ಮೂಡುಕೋಡಿ ಹಾಗೂ ಬಾಲಕೃಷ್ಣ ಭಟ್ ವೇಣೂರು ಸಭೆಯಲ್ಲಿ ಭಾಗವಹಿಸಿದ್ದರು. ಸಮಿತಿಯ ಗೌರವ ಸಲಹೆಗಾರರಾದ ಮೆಕ್ಸಿಮ್ ಸ್ವಿಕೇರಾ ಸ್ವಾಗತಿಸಿ ವಂದಿಸಿದರು.

Related posts

ವೇಣೂರು ಐಟಿಐಯಲ್ಲಿ ಬೃಹತ್ ರಕ್ತದಾನ ಶಿಬಿರ: 119 ಯುನಿಟ್ ರಕ್ತ ಸಂಗ್ರಹ

Suddi Udaya

ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಅಧಿಕಾರಿಯಾಗಿ ಡಾ. ಪ್ರಕಾಶ್ ಎಸ್ ನೇಮಕ

Suddi Udaya

ಕುಂಟಾಲಪಳಿಕೆ ಸಮನ್ವಿ ಕಿಶೋರಿ ಸಂಘದ ಉದ್ಘಾಟನೆ

Suddi Udaya

ಕಕ್ಯಪದವು: ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ” ಸ್ಮಾರ್ಟ್ ಕಾರ್ಡ್ ಬಳಕೆಯ ಮಾಹಿತಿ ಕಾರ್ಯಗಾರ

Suddi Udaya

ದಾವಣಗೆರೆಯಲ್ಲಿ ನಡೆದ ರಾಜ್ಯ ಸಹಕಾರಿ ಸಮಾವೇಶದಲ್ಲಿ ಬೆಳ್ತಂಗಡಿ ಮಂಡಲ ಸಹಕಾರ ಭಾರತಿ ಪದಾಧಿಕಾರಿಗಳು ಭಾಗಿ

Suddi Udaya

ಕನ್ಯಾಡಿ ಶ್ರೀರಾಮ ಕ್ಷೇತ್ರಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭೇಟಿ : ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ರವರಿಂದ ಆಶೀರ್ವಾದ ಪಡೆದ ಡಿಕೆಶಿ

Suddi Udaya
error: Content is protected !!