ಬೆಳ್ತಂಗಡಿ : ತಣ್ಣೀರುಪಂತ ಗ್ರಾಮದ ಪಾಲೇದು ಸಮೀಪದ ಆರೋದ್ದು ಕರಂಗೀಲು ನಿವಾಸಿ ತಮ್ಮಯ್ಯ ಪೂಜಾರಿ(65) ಅಲ್ಪ ಕಾಲದ ಅಸೌಖ್ಯದಿಂದ ಜೂ. 11 ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಸುಶೀಲಾ, ಮಕ್ಕಳಾದ ಪವಿತ್ರಾ, ರಾಜೇಶ್ ಹಾಗೂ ಸುಮಿತ್ರಾ, ಅಳಿಯರಾದ ಸುರೇಶ್ ಮತ್ತು ಗಿರೀಶ್, ಸೊಸೆ ಶೋಭಾ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.













