June 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಯ್ಯೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘ ರಚನೆ

ಕೊಯ್ಯೂರು : ಸರ್ಕಾರಿ ಪದವಿಪೂರ್ವ ಕಾಲೇಜು, ಕೊಯ್ಯೂರು ಇಲ್ಲಿ ಚುನಾವಣೆ ಮೂಲಕ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ.

ವಿದ್ಯಾರ್ಥಿಸಂಘದ ಅಧ್ಯಕ್ಷರಾಗಿ ದರ್ಶಿತ್ ದ್ವಿತೀಯ ಪಿ ಯು ಸಿ., ಉಪಾಧ್ಯಕ್ಷರಾಗಿ ಆರ್. ಎಂ. ಪ್ರೀತಂ ಪ್ರಥಮ ಪಿ. ಯು. ಸಿ.
ಕಾರ್ಯದರ್ಶಿ ಯಾಗಿ ದಿವ್ಯ ಪ್ರಥಮ ಪಿ ಯು ಸಿ, ಜತೆ ಕಾರ್ಯದರ್ಶಿಯಾಗಿ ಹಿಬಾ ಮರಿಯಮ್ ಪ್ರಥಮ ಪಿ ಯು ಸಿ, ಗೃಹ ಕಾರ್ಯದರ್ಶಿಯಾಗಿ ಶ್ರೇಯಸ್, ಫಾತಿಮತ್ ಫಾಸಿಲ ದ್ವಿತೀಯ ಪಿ ಯು ಸಿ, ಸ್ವಚ್ಛತ ಕಾರ್ಯದರ್ಶಿಯಾಗಿ ವರುಣ್,
ಪ್ರೀತಿ ದ್ವಿತೀಯ ಪಿ ಯು ಸಿ, ಪರಿಸರ ಕಾರ್ಯದರ್ಶಿಯಾಗಿ ಕೃಪಾ ದ್ವಿತೀಯ ಪಿ ಯು ಸಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪೂಜಾಶ್ರೀ ದ್ವಿತೀಯ ಪಿ ಯು ಸಿ, ಮೋಕ್ಷಿತ್ ಪ್ರಥಮ ಪಿ ಯು ಸಿ, ಕ್ರೀಡಾ ಕಾರ್ಯದರ್ಶಿಯಾಗಿ ಪ್ರಜ್ನೇಶ್, ಪವಿತ್ರ, ದ್ವಿತೀಯ ಪಿ ಯು ಸಿ, ರೋವರ್ಸ್:ರಶ್ಮಿತ ದ್ವಿತೀಯ ಪಿ ಯು ಸಿ, ರೆಡ್ ಕ್ರಾಸ್ :ಕೌಶಿಕ್ ದ್ವಿತೀಯ ಪಿ ಯು ಸಿ ಆಯ್ಕೆಯಾಗಿದ್ದಾರೆ.

Related posts

ಕೊಕ್ಕಡ: ಕೃಷಿಕ ರುಕ್ಮಯ್ಯ ಗೌಡ ಪೂವಾಜೆ ನಿಧನ

Suddi Udaya

ಓಡಿಲ್ನಾಳ ಕೆರೆಕೋಡಿ ಲೋಕಯ್ಯ ಮೂಲ್ಯ ಅಸಹಜ ಸಾವು

Suddi Udaya

ಹಸಿರು ಕ್ರಾಂತಿ ರೈತರ ಕಲ್ಯಾಣ ಮತ್ತು ಯೋಗ ಕ್ಷೇಮಕ್ಕಾಗಿ ಪ್ರತಿ ಗ್ರಾಮ ಮಟ್ಟದಲ್ಲೂ ರೈತ ಸಂಘಟನೆ ರಚನೆ: ಯುವ ರೈತರನ್ನು ಒಗ್ಗೂಡಿಸುವ ಸಲುವಾಗಿ ರೈತ ಸಂಘವನ್ನು ಸಧೃಡವಾಗಿ ಕಟ್ಟುವ ಉದ್ದೇಶ: ಆದಿತ್ಯ ಕೊಲ್ಲಾಜೆ

Suddi Udaya

ಕನ್ಯಾಡಿ ಸೇವಾನಿಕೇತನಕ್ಕೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಗುರುವಾಯನಕೆರೆ ಯಡೂ೯ರು ರಾತ್ರಿ ಮನೆಯೊಳಗಡೆ ಬಿದ್ದು ರಕ್ತಸ್ರಾವವಾಗಿ ಮುರಳಿಧರ ಭಟ್ ಮೃತ್ಯು

Suddi Udaya

ಕೊಕ್ಕಡ: ಜೇಸಿ ಸಂಸ್ಥೆ ವಲಯ 15ರ ವಲಯಾಡಳಿತ ಸಭೆ

Suddi Udaya
error: Content is protected !!