June 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಯ್ಯೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘ ರಚನೆ

ಕೊಯ್ಯೂರು : ಸರ್ಕಾರಿ ಪದವಿಪೂರ್ವ ಕಾಲೇಜು, ಕೊಯ್ಯೂರು ಇಲ್ಲಿ ಚುನಾವಣೆ ಮೂಲಕ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ.

ವಿದ್ಯಾರ್ಥಿಸಂಘದ ಅಧ್ಯಕ್ಷರಾಗಿ ದರ್ಶಿತ್ ದ್ವಿತೀಯ ಪಿ ಯು ಸಿ., ಉಪಾಧ್ಯಕ್ಷರಾಗಿ ಆರ್. ಎಂ. ಪ್ರೀತಂ ಪ್ರಥಮ ಪಿ. ಯು. ಸಿ.
ಕಾರ್ಯದರ್ಶಿ ಯಾಗಿ ದಿವ್ಯ ಪ್ರಥಮ ಪಿ ಯು ಸಿ, ಜತೆ ಕಾರ್ಯದರ್ಶಿಯಾಗಿ ಹಿಬಾ ಮರಿಯಮ್ ಪ್ರಥಮ ಪಿ ಯು ಸಿ, ಗೃಹ ಕಾರ್ಯದರ್ಶಿಯಾಗಿ ಶ್ರೇಯಸ್, ಫಾತಿಮತ್ ಫಾಸಿಲ ದ್ವಿತೀಯ ಪಿ ಯು ಸಿ, ಸ್ವಚ್ಛತ ಕಾರ್ಯದರ್ಶಿಯಾಗಿ ವರುಣ್,
ಪ್ರೀತಿ ದ್ವಿತೀಯ ಪಿ ಯು ಸಿ, ಪರಿಸರ ಕಾರ್ಯದರ್ಶಿಯಾಗಿ ಕೃಪಾ ದ್ವಿತೀಯ ಪಿ ಯು ಸಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪೂಜಾಶ್ರೀ ದ್ವಿತೀಯ ಪಿ ಯು ಸಿ, ಮೋಕ್ಷಿತ್ ಪ್ರಥಮ ಪಿ ಯು ಸಿ, ಕ್ರೀಡಾ ಕಾರ್ಯದರ್ಶಿಯಾಗಿ ಪ್ರಜ್ನೇಶ್, ಪವಿತ್ರ, ದ್ವಿತೀಯ ಪಿ ಯು ಸಿ, ರೋವರ್ಸ್:ರಶ್ಮಿತ ದ್ವಿತೀಯ ಪಿ ಯು ಸಿ, ರೆಡ್ ಕ್ರಾಸ್ :ಕೌಶಿಕ್ ದ್ವಿತೀಯ ಪಿ ಯು ಸಿ ಆಯ್ಕೆಯಾಗಿದ್ದಾರೆ.

Related posts

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅ.ಹಿ.ಪ್ರಾ. ಶಾಲೆಯಲ್ಲಿ ವಿದ್ಯಾರ್ಥಿ ಸರಕಾರದ ಪ್ರಮಾಣವಚನ ಸ್ವೀಕಾರ

Suddi Udaya

ಗಡಿಪಾರು ಆದೇಶ ಪ್ರಶ್ನಿಸಿದ್ದ ಮಹೇಶ್ ಶೆಟ್ಟಿ ತಿಮರೋಡಿ ಅರ್ಜಿ ವಜಾ

Suddi Udaya

ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಪುದುವೆಟ್ಟುನಲ್ಲಿ ಪ್ರತಿಭಟನೆ; ಸರಕಾರಕ್ಕೆ ಮನವಿ

Suddi Udaya

ಧರ್ಮಸ್ಥಳ ಶ್ರೀ ಕ್ಷೇತ್ರ ಮಂಜುನಾಥೇಶ್ವರ ಸ್ವಾಮಿ ಸನ್ನಿಧಿಯಲ್ಲಿ ನಾಗರಪಂಚಮಿ ಪ್ರಯುಕ್ತ ನಾಗದೇವರಿಗೆ ವಿಶೇಷ ಪೂಜೆ

Suddi Udaya

ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಗಡಿಪಾರು ಆದೇಶ

Suddi Udaya

ಶಿಶಿಲ: ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಪದ್ಮಪ್ಪ ಆಯ್ಕೆ

Suddi Udaya
error: Content is protected !!