ಬೆಳ್ತಂಗಡಿ ಪ್ರೇರಣ ಸೌಹಾರ್ದ ಸಹಕಾರಿ ಮತ್ತು ಸ್ವಸಹಾಯ ಸಂಘದ ವತಿಯಿಂದ ಐರಿನ್ ಡಿಸೋಜ ರವರಿಗೆ ಉಚಿತ ಶ್ರವಣ ಯಂತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಲ್ಯಾನ್ಸಿ ಎ. ಪಿರೇರಾ, ಉಪಾಧ್ಯಕ್ಷ ವಿಲ್ಸನ್ ಗೊನ್ಸಾಲ್ವಿಸ್, ನಿರ್ದೇಶಕರಾದ ವಿನ್ಸೆಂಟ್ ಡಿಸೋಜ, ಅರ್ವಿನ್ ಡಿಸೋಜ, ಸೆಲಿನ್ ನೊರೊನ್ಸಾ, ಸ್ಟೆಲ್ಲಾ ಪಿರೇರಾ, ತಿಯೋಫಿಲಾ ಡಿಸೋಜ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಐರಿನ್ ಡಿಸೋಜ, ಸಿಬ್ಬಂದಿಗಳಾದ ರಾಜೇಶ್, ಮಂಜುನಾಥ್ ಕೆ., ಸಿಲ್ವೆಸ್ಟರ್ ಡಿಸೋಜ, ಹಾಗೂ ರೊನಾಲ್ಟ್ ಸಿಕ್ವೇರಾ ಉಪಸ್ಥಿತರಿದ್ದರು.












