July 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಓಡಿಲ್ನಾಳ ಸ. ಉ ಪ್ರಾ. ಶಾಲಾ ಸಂಸತ್ತು ಚುನಾವಣೆ

ಓ‌ಡಿಲ್ನಾಳ: ಸ. ಉ ಪ್ರಾ. ಶಾಲೆ ಓಡಿಲ್ನಾಳ ದಲ್ಲಿ ಶಾಲಾ ಸಂಸತ್ತು ಚುನಾವಣೆ ನಡೆಯಿತು.

ಈ ಚುನಾವಣೆಯಲ್ಲಿ ಪ್ರಸ್ತುತ 2026 -27 ನೇ ಸಾಲಿನ ಶಾಲಾ ನಾಯಕಯಾಗಿ ಮೊಹಮ್ಮದ್ ಅರ್ ಮನ್. ಹಾಗೂ ಉಪನಾಯಕನಾಗಿ ಮೊಹಮ್ಮದ್ ರಿಹಾಲ್ ಆಯ್ಕೆಯಾದರು. ಶಿಕ್ಷಣ ಮಂತ್ರಿಯಾಗಿ ಆಯುಷತುಲ್ ಬಶೀರ, ಆಹಾರ ಮಂತ್ರಿಯಾಗಿ ಫಾತಿಮಾ ಸಿಯಾನ, ಗ್ರಹಮಂತ್ರಿ ಯಾಗಿ ರಚನಾ, ಕವನ್, ಆರೋಗ್ಯಮಂತ್ರಿಯಾಗಿ ಪ್ರೀತಮ್, ಸ್ವಚ್ಛತಾ ಮಂತ್ರಿಯಾಗಿ ಶಮಿತ್, ಕ್ರೀಡಾಮಂತ್ರಿಯಾಗಿ ಮಹಮ್ಮದ್ ರಭೀಹ್ ಸಾಂಸ್ಕೃತಿಕ ಮಂತ್ರಿಯಾಗಿ ಸಾತ್ವಿಕ, ಕೃಷಿಮಂತ್ರಿಯಾಗಿ ವರ್ಷಿತ್, ನೀರಾವರಿ ಮಂತ್ರಿಯಾಗಿ ಭರತ್ ರಾಜ್, ಆರೋಗ್ಯಮಂತ್ರಿಯಾಗಿ ಅನ್ವಿತ ಆಯ್ಕೆಯಾದರು.

ನಾಮಪತ್ರ ಸಲ್ಲಿಕೆ, ಮತಯಾಚನೆ, ಮತಪತ್ರಗಳ ಮೂಲಕ ಮಂತ್ರಿಮಂಡಲದ ಚುನಾವಣೆ ನಡೆಸಲಾಯಿತು. ಆಯ್ಕೆಯಾದ ಮಂತ್ರಿಗಳಿಗೆ ಪ್ರಮಾಣವಚನವನ್ನು ಭೋದಿಸಲಾಯಿತು.

Related posts

ಮುಂಡಾಜೆ: ಸೈಂಟ್ ಮೇರಿಸ್ ಚರ್ಚ್ ನಲ್ಲಿ ಗುಡ್ ಫ್ರೈಡೆ ಆಚರಣೆ

Suddi Udaya

ಕಳೆಂಜ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರತಿಭಾ ಉತ್ಸವ

Suddi Udaya

ಅಳದಂಗಡಿಯಲ್ಲಿ ಆಮಂತ್ರಣ ದಶಮಾನೋತ್ಸವಕ್ಕೆ ಚಾಲನೆ

Suddi Udaya

ಶಿಲಾ೯ಲು ಗ್ರಾಮ ಸಭೆಯಲ್ಲಿ ಹೊಡೆದಾಟ: ಇತ್ತಂಡಗಳಿಂದ ವೇಣೂರು ಪೊಲೀಸರಿಗೆ ದೂರು – ಪ್ರಕರಣ ದಾಖಲು

Suddi Udaya

ಇಂದಬೆಟ್ಟು: ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ 10 ನೇ ತರಗತಿಯ ಮಕ್ಕಳಿಗೆ ವಿಶೇಷ ತರಗತಿ ಕಾರ್ಯಕ್ರಮ

Suddi Udaya
error: Content is protected !!