ಡಿ.ಕಿರಣ್ ಚಂದ್ರ ಪುಷ್ಪಗಿರಿ ಇವರ ಹುಟ್ಟು ಹಬ್ಬದ ಪ್ರಯುಕ್ತ ಶ್ರೀ ಮಹಾಗಣಪತಿ ಭಜನಾ ಮಂದಿರ ಕುದ್ರಡ್ಕ ದಲ್ಲಿ ಭಜನಾ ಸೇವೆ ಹಾಗೂ ಪೂಜಾ ಕಾರ್ಯಕ್ರಮ ನಡೆಸಲಾಯಿತು.]

ಅವರ ಜೀವನ ಉಜ್ವಲ ಭವಿಷ್ಯ ಹಾಗೂ ಸಕಲ ಸಂಪತ್ತು ರಾಜಕೀಯ ಜೀವನದಲ್ಲಿ ದೇವರು ಸಕಲ ಸಂಪತ್ತು ಐಶ್ವರ್ಯ ಆರೋಗ್ಯ ವ್ರದ್ದಿಸಲಿ ಎಂದು ಕ್ಷೇತ್ರದ ಪರವಾಗಿ ಬೇಡಿಕೊಳ್ಳಲಾಯಿತು
















