ಮಚ್ಚಿನ:ಮಚ್ಚಿನ:ಮಚ್ಚಿನ ಮೂಲ್ಯರ ಯಾನೆ ಕುಂಬಾರರ ಯುವ ವೇದಿಕೆ ಮಡಂತ್ಯಾರ್ ವಲಯದ ವತಿಯಿಂದ ನಡೆಯುವ ಆಟಿಡೊಂಜಿ ದಿನ ಕೆಸರ್ ದ ಗೊಬ್ಬು ಕ್ರೀಡಾಕೂಟದ ಪೂರ್ವ ತಯಾರಿಯ ವೇಳೆ ಲಕ್ಷ್ಮಿ ಗದ್ದೆ ಫಲ್ಕೆ ಆಗಮಿಸಿದ ಮೈಸೂರು ಮಾಜಿ ಸಂಸದರಾದ ಪ್ರತಾಪ್ ಸಿಂಹ ಇವರು ಕ್ರೀಡಾಕೂಟದ ಗದ್ದೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು

ಈ ಸಂದರ್ಭದಲ್ಲಿ ಯುವ ವೇದಿಕೆಯ ಅಧ್ಯಕ್ಷರಾದ ಚಿದಾನಂದ ಕ್ರೀಡಾಕೂಟದ ಅಧ್ಯಕ್ಷರಾದ ಹೊನ್ನಪ್ಪ ಮಾಣುರು ಕಾರ್ಯದರ್ಶಿ ಸಂತೋಷ್ ಬಂಗಿದೊಟ್ಟು. ಹರ್ಷ ಬಳ್ಳಮಂಜ. ವಿಜಯ ಮಡಕ್ಕಿಲ.ಸಚಿನ್ ಬಿ. ಅವಿನಾಶ್.ರವಿಚಂದ್ರ ಷಣ್ಮುಖ.ಚಂದಪ್ಪ ಪ್ರಭಾಕರ. ಪೂವಪ್ಪ. ಸುನಿಲ್ ಚಂದ್ರಕಾಂತ ನಿಡ್ಡಜೆ ಇವರು ಉಪಸ್ಥಿತರಿದ್ದರುಮೆಚ್ಚುಗೆ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಯುವ ವೇದಿಕೆಯ ಅಧ್ಯಕ್ಷರಾದ ಚಿದಾನಂದ ಕ್ರೀಡಾಕೂಟದ ಅಧ್ಯಕ್ಷರಾದ ಹೊನ್ನಪ್ಪ ಮಾಣುರು ಕಾರ್ಯದರ್ಶಿ ಸಂತೋಷ್ ಬಂಗಿದೊಟ್ಟು. ಹರ್ಷ ಬಳ್ಳಮಂಜ. ವಿಜಯ ಮಡಕ್ಕಿಲ.ಸಚಿನ್ ಬಿ. ಅವಿನಾಶ್.ರವಿಚಂದ್ರ ಷಣ್ಮುಖ.ಚಂದಪ್ಪ ಪ್ರಭಾಕರ. ಪೂವಪ್ಪ. ಸುನಿಲ್ ಚಂದ್ರಕಾಂತ ನಿಡ್ಡಜೆ ಇವರು ಉಪಸ್ಥಿತರಿದ್ದರು
















