24.5 C
ಪುತ್ತೂರು, ಬೆಳ್ತಂಗಡಿ
September 10, 2026
ಕ್ರೀಡಾ ಸುದ್ದಿ

ಮಚ್ಚಿನ ಮೂಲ್ಯರ ಯಾನೆ ಕುಂಬಾರರ ಯುವ ವೇದಿಕೆ ಮಡಂತ್ಯಾರ್ ವಲಯದ ಆಟಿಡೊಂಜಿ ದಿನ ಕೆಸರ್ ದ ಗೊಬ್ಬು ಕ್ರೀಡಾಕೂಟದ ಪೂರ್ವ ತಯಾರಿ: ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ರವರಿಂದ ವೀಕ್ಷಣೆ

ಮಚ್ಚಿನ:ಮಚ್ಚಿನ:ಮಚ್ಚಿನ ಮೂಲ್ಯರ ಯಾನೆ ಕುಂಬಾರರ ಯುವ ವೇದಿಕೆ ಮಡಂತ್ಯಾರ್ ವಲಯದ ವತಿಯಿಂದ ನಡೆಯುವ ಆಟಿಡೊಂಜಿ ದಿನ ಕೆಸರ್ ದ ಗೊಬ್ಬು ಕ್ರೀಡಾಕೂಟದ ಪೂರ್ವ ತಯಾರಿಯ ವೇಳೆ ಲಕ್ಷ್ಮಿ ಗದ್ದೆ ಫಲ್ಕೆ ಆಗಮಿಸಿದ ಮೈಸೂರು ಮಾಜಿ ಸಂಸದರಾದ ಪ್ರತಾಪ್ ಸಿಂಹ ಇವರು ಕ್ರೀಡಾಕೂಟದ ಗದ್ದೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು

ಈ ಸಂದರ್ಭದಲ್ಲಿ ಯುವ ವೇದಿಕೆಯ ಅಧ್ಯಕ್ಷರಾದ ಚಿದಾನಂದ ಕ್ರೀಡಾಕೂಟದ ಅಧ್ಯಕ್ಷರಾದ ಹೊನ್ನಪ್ಪ ಮಾಣುರು ಕಾರ್ಯದರ್ಶಿ ಸಂತೋಷ್ ಬಂಗಿದೊಟ್ಟು. ಹರ್ಷ ಬಳ್ಳಮಂಜ. ವಿಜಯ ಮಡಕ್ಕಿಲ.ಸಚಿನ್ ಬಿ. ಅವಿನಾಶ್.ರವಿಚಂದ್ರ ಷಣ್ಮುಖ.ಚಂದಪ್ಪ ಪ್ರಭಾಕರ. ಪೂವಪ್ಪ. ಸುನಿಲ್ ಚಂದ್ರಕಾಂತ ನಿಡ್ಡಜೆ ಇವರು ಉಪಸ್ಥಿತರಿದ್ದರುಮೆಚ್ಚುಗೆ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಯುವ ವೇದಿಕೆಯ ಅಧ್ಯಕ್ಷರಾದ ಚಿದಾನಂದ ಕ್ರೀಡಾಕೂಟದ ಅಧ್ಯಕ್ಷರಾದ ಹೊನ್ನಪ್ಪ ಮಾಣುರು ಕಾರ್ಯದರ್ಶಿ ಸಂತೋಷ್ ಬಂಗಿದೊಟ್ಟು. ಹರ್ಷ ಬಳ್ಳಮಂಜ. ವಿಜಯ ಮಡಕ್ಕಿಲ.ಸಚಿನ್ ಬಿ. ಅವಿನಾಶ್.ರವಿಚಂದ್ರ ಷಣ್ಮುಖ.ಚಂದಪ್ಪ ಪ್ರಭಾಕರ. ಪೂವಪ್ಪ. ಸುನಿಲ್ ಚಂದ್ರಕಾಂತ ನಿಡ್ಡಜೆ ಇವರು ಉಪಸ್ಥಿತರಿದ್ದರು

Related posts

ಅಂತರ್ ಕಾಲೇಜು ಮೇಧಾನ್ವೇಷ 2023: ಬೆಳ್ತಂಗಡಿ ವಾಣಿ ಪ.ಪೂ. ಕಾಲೇಜಿಗೆ ಸಮಗ್ರ ಪ್ರಶಸ್ತಿ

Suddi Udaya

ಜಿಲ್ಲಾ ಮಟ್ಟದ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ: ಯಂಗ್ ಚಾಲೆಂಜರ್ಸ್ ತಂಡ ದ್ವಿತೀಯ

Suddi Udaya

ಪದವಿಪೂರ್ವ ಕಾಲೇಜಗಳ ತ್ರೋಬಲ್ ಪಂದ್ಯಾಟ

Suddi Udaya

ವಲಯ ಮಟ್ಟದ ಖೋ ಖೋ ಪಂದ್ಯಾಟ: ಶಿರ್ಲಾಲು ಸ.ಉ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ: ಕೊಕ್ರಾಡಿ ಸ.ಪ್ರೌ. ಶಾಲಾ ಶಿಕ್ಷಕಿ ಅಕ್ಕಮ್ಮ ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ಶಾರದೋತ್ಸವ ಅಂಗವಾಗಿ ವಾಲಿಬಾಲ್ ಪಂದ್ಯಾಟದ ಉದ್ಘಾಟನೆ

Suddi Udaya
error: Content is protected !!