July 26, 2026
ಕ್ರೀಡಾ ಸುದ್ದಿ

ಮಚ್ಚಿನ:ಮಚ್ಚಿನ ಮೂಲ್ಯರ ಯಾನೆ ಕುಂಬಾರರ ಯುವ ವೇದಿಕೆ ಮಡಂತ್ಯಾರ್ ವಲಯದ ವತಿಯಿಂದ ನಡೆಯುವ ಆಟಿಡೊಂಜಿ ದಿನ ಕೆಸರ್ ದ ಗೊಬ್ಬು ಕ್ರೀಡಾಕೂಟದ ಪೂರ್ವ ತಯಾರಿಯ ವೇಳೆ ಲಕ್ಷ್ಮಿ ಗದ್ದೆ ಫಲ್ಕೆ ಆಗಮಿಸಿದ ಮೈಸೂರು ಮಾಜಿ ಸಂಸದರಾದ ಪ್ರತಾಪ್ ಸಿಂಹ ಇವರು ಕ್ರೀಡಾಕೂಟದ ಗದ್ದೆಯನ್ನು ವೀಕ್ಷನೆ

ಮಚ್ಚಿನ:ಮಚ್ಚಿನ:ಮಚ್ಚಿನ ಮೂಲ್ಯರ ಯಾನೆ ಕುಂಬಾರರ ಯುವ ವೇದಿಕೆ ಮಡಂತ್ಯಾರ್ ವಲಯದ ವತಿಯಿಂದ ನಡೆಯುವ ಆಟಿಡೊಂಜಿ ದಿನ ಕೆಸರ್ ದ ಗೊಬ್ಬು ಕ್ರೀಡಾಕೂಟದ ಪೂರ್ವ ತಯಾರಿಯ ವೇಳೆ ಲಕ್ಷ್ಮಿ ಗದ್ದೆ ಫಲ್ಕೆ ಆಗಮಿಸಿದ ಮೈಸೂರು ಮಾಜಿ ಸಂಸದರಾದ ಪ್ರತಾಪ್ ಸಿಂಹ ಇವರು ಕ್ರೀಡಾಕೂಟದ ಗದ್ದೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು

ಈ ಸಂದರ್ಭದಲ್ಲಿ ಯುವ ವೇದಿಕೆಯ ಅಧ್ಯಕ್ಷರಾದ ಚಿದಾನಂದ ಕ್ರೀಡಾಕೂಟದ ಅಧ್ಯಕ್ಷರಾದ ಹೊನ್ನಪ್ಪ ಮಾಣುರು ಕಾರ್ಯದರ್ಶಿ ಸಂತೋಷ್ ಬಂಗಿದೊಟ್ಟು. ಹರ್ಷ ಬಳ್ಳಮಂಜ. ವಿಜಯ ಮಡಕ್ಕಿಲ.ಸಚಿನ್ ಬಿ. ಅವಿನಾಶ್.ರವಿಚಂದ್ರ ಷಣ್ಮುಖ.ಚಂದಪ್ಪ ಪ್ರಭಾಕರ. ಪೂವಪ್ಪ. ಸುನಿಲ್ ಚಂದ್ರಕಾಂತ ನಿಡ್ಡಜೆ ಇವರು ಉಪಸ್ಥಿತರಿದ್ದರುಮೆಚ್ಚುಗೆ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಯುವ ವೇದಿಕೆಯ ಅಧ್ಯಕ್ಷರಾದ ಚಿದಾನಂದ ಕ್ರೀಡಾಕೂಟದ ಅಧ್ಯಕ್ಷರಾದ ಹೊನ್ನಪ್ಪ ಮಾಣುರು ಕಾರ್ಯದರ್ಶಿ ಸಂತೋಷ್ ಬಂಗಿದೊಟ್ಟು. ಹರ್ಷ ಬಳ್ಳಮಂಜ. ವಿಜಯ ಮಡಕ್ಕಿಲ.ಸಚಿನ್ ಬಿ. ಅವಿನಾಶ್.ರವಿಚಂದ್ರ ಷಣ್ಮುಖ.ಚಂದಪ್ಪ ಪ್ರಭಾಕರ. ಪೂವಪ್ಪ. ಸುನಿಲ್ ಚಂದ್ರಕಾಂತ ನಿಡ್ಡಜೆ ಇವರು ಉಪಸ್ಥಿತರಿದ್ದರು

Related posts

ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಏ.18: ಯ೦ಗ್‌ ಬಾಯ್ಸ್ ಸವಣಾಲು ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ 2ನೇ ವರ್ಷದ “ರಾಜ್ಯಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ”

Suddi Udaya

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾಟ: ಸ್ಟಾರ್ ಲೈನ್ ಆಂ. ಮಾ. ಶಾಲೆ ರಝಾ ಇಲ್ಲಿಯ ವಿದ್ಯಾರ್ಥಿ ಮೊಹಮ್ಮದ್ ಶಮ್ಮಾಜ್ ಶರೀಫ್ ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಉಜಿರೆ ವಲಯ ಹಾಗೂ ಕೇಸರಿ ಗೆಳೆಯರ ಬಳಗ ಕುಂಜರ್ಪಇದರ ಆಶ್ರಯದಲ್ಲಿ ನಡೆಯುವ ” ಕೆಸರ್ದ ಕಂಡೊಡು ಕುಸಲ್ದ ಗೊಬ್ಬುಲು” ಸೌಜನ್ಯ ಟ್ರೋಫಿ -2024 ಇದರ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಭಾರತ -ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್: ಭಾರತದ ಗೆಲುವಿಗಾಗಿ ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

Suddi Udaya

ಸೌರಮಾನ ಯುಗಾದಿ ಪ್ರಯುಕ್ತನಾಳ ಶ್ರೀ ದುರ್ಗಾ ಟ್ರೋಫಿ -2024

Suddi Udaya
error: Content is protected !!