July 26, 2026
ಕ್ರೀಡಾ ಸುದ್ದಿ

ಮಚ್ಚಿನ:ಮಚ್ಚಿನ ಮೂಲ್ಯರ ಯಾನೆ ಕುಂಬಾರರ ಯುವ ವೇದಿಕೆ ಮಡಂತ್ಯಾರ್ ವಲಯದ ವತಿಯಿಂದ ನಡೆಯುವ ಆಟಿಡೊಂಜಿ ದಿನ ಕೆಸರ್ ದ ಗೊಬ್ಬು ಕ್ರೀಡಾಕೂಟದ ಪೂರ್ವ ತಯಾರಿಯ ವೇಳೆ ಲಕ್ಷ್ಮಿ ಗದ್ದೆ ಫಲ್ಕೆ ಆಗಮಿಸಿದ ಮೈಸೂರು ಮಾಜಿ ಸಂಸದರಾದ ಪ್ರತಾಪ್ ಸಿಂಹ ಇವರು ಕ್ರೀಡಾಕೂಟದ ಗದ್ದೆಯನ್ನು ವೀಕ್ಷನೆ

ಮಚ್ಚಿನ:ಮಚ್ಚಿನ:ಮಚ್ಚಿನ ಮೂಲ್ಯರ ಯಾನೆ ಕುಂಬಾರರ ಯುವ ವೇದಿಕೆ ಮಡಂತ್ಯಾರ್ ವಲಯದ ವತಿಯಿಂದ ನಡೆಯುವ ಆಟಿಡೊಂಜಿ ದಿನ ಕೆಸರ್ ದ ಗೊಬ್ಬು ಕ್ರೀಡಾಕೂಟದ ಪೂರ್ವ ತಯಾರಿಯ ವೇಳೆ ಲಕ್ಷ್ಮಿ ಗದ್ದೆ ಫಲ್ಕೆ ಆಗಮಿಸಿದ ಮೈಸೂರು ಮಾಜಿ ಸಂಸದರಾದ ಪ್ರತಾಪ್ ಸಿಂಹ ಇವರು ಕ್ರೀಡಾಕೂಟದ ಗದ್ದೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು

ಈ ಸಂದರ್ಭದಲ್ಲಿ ಯುವ ವೇದಿಕೆಯ ಅಧ್ಯಕ್ಷರಾದ ಚಿದಾನಂದ ಕ್ರೀಡಾಕೂಟದ ಅಧ್ಯಕ್ಷರಾದ ಹೊನ್ನಪ್ಪ ಮಾಣುರು ಕಾರ್ಯದರ್ಶಿ ಸಂತೋಷ್ ಬಂಗಿದೊಟ್ಟು. ಹರ್ಷ ಬಳ್ಳಮಂಜ. ವಿಜಯ ಮಡಕ್ಕಿಲ.ಸಚಿನ್ ಬಿ. ಅವಿನಾಶ್.ರವಿಚಂದ್ರ ಷಣ್ಮುಖ.ಚಂದಪ್ಪ ಪ್ರಭಾಕರ. ಪೂವಪ್ಪ. ಸುನಿಲ್ ಚಂದ್ರಕಾಂತ ನಿಡ್ಡಜೆ ಇವರು ಉಪಸ್ಥಿತರಿದ್ದರುಮೆಚ್ಚುಗೆ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಯುವ ವೇದಿಕೆಯ ಅಧ್ಯಕ್ಷರಾದ ಚಿದಾನಂದ ಕ್ರೀಡಾಕೂಟದ ಅಧ್ಯಕ್ಷರಾದ ಹೊನ್ನಪ್ಪ ಮಾಣುರು ಕಾರ್ಯದರ್ಶಿ ಸಂತೋಷ್ ಬಂಗಿದೊಟ್ಟು. ಹರ್ಷ ಬಳ್ಳಮಂಜ. ವಿಜಯ ಮಡಕ್ಕಿಲ.ಸಚಿನ್ ಬಿ. ಅವಿನಾಶ್.ರವಿಚಂದ್ರ ಷಣ್ಮುಖ.ಚಂದಪ್ಪ ಪ್ರಭಾಕರ. ಪೂವಪ್ಪ. ಸುನಿಲ್ ಚಂದ್ರಕಾಂತ ನಿಡ್ಡಜೆ ಇವರು ಉಪಸ್ಥಿತರಿದ್ದರು

Related posts

ಮುಂಬೈಯಲ್ಲಿ ನಡೆದ ವೆಯ್ಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ : ಗರ್ಡಾಡಿಯ ರಕ್ಷಿತ್ ಪೈ ದ್ವಿತೀಯ ಸ್ಥಾನ

Suddi Udaya

ಕರಾಟೆ ಪಂದ್ಯಾಟ: ವಾಣಿ ಆಂ.ಮಾ. ಪ್ರೌಢ ಶಾಲೆಯ ವಿದ್ಯಾರ್ಥಿ ಮೊಹಮ್ಮದ್ ಇಮ್ತಿಯಾಜ್ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ನಾರಾವಿ ವಲಯ ಮಟ್ಟದ ಕ್ರೀಡಾಕೂಟ: ಪಡಂಗಡಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ತಂಡ ರಿಲೇಯಲ್ಲಿ ಪ್ರಥಮ ಸ್ಥಾನ

Suddi Udaya

ಜಿಲ್ಲಾಮಟ್ಟದ ಕ್ರೀಡಾಕೂಟ: ಬೆದ್ರಬೆಟ್ಟು ಮರಿಯಾಂಬಿಕಾ ಆಂ.ಮಾ. ಶಾಲೆಯ ವಿದ್ಯಾರ್ಥಿನಿಯ ಉತ್ತಮ ಕ್ರೀಡಾ ಸಾಧನೆ

Suddi Udaya

ಕಬಡ್ಡಿ ಪಂದ್ಯಾಟ: ಉರುವಾಲು ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಬೆಳಾಲು ಶ್ರೀ ಧ.ಮಂ.ಅ.ಪ್ರೌ. ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya
error: Content is protected !!