ಬೆಳ್ತಂಗಡಿ: ಆಟಿ ಅಮಾವಾಸ್ಯೆ ಪ್ರಯುಕ್ತ ಮುಗುಳಿ ಹಾಗೂ ಶ್ರವಣ ಗುಂಡ ಬಸದಿಯ ಸ್ವಚ್ಛತೆ ಕಾರ್ಯಕ್ರಮ ನಡೆಯಿತು.

ಅವಿಭಜಿತಾ ದ ಕ ಜಿಲ್ಲೆ 8 ವರ್ಷದಿಂದ ನಿರಂತರ ಬಸದಿ ಸ್ವಚ್ಛತೆಯಲ್ಲಿ ತೊಡಗಿರುವ ಯಾವುದೇ ಅಧ್ಯಕ್ಷರು ಇಲ್ಲದೆ ಎಲ್ಲರೂ ಸದಸ್ಯರು ಆಗಿ ಮಕ್ಕಳು ಮತ್ತು ಹಿರಿಯರು ಸೇರಿ ಸತತವಾಗಿ ದೇವಸ್ಥಾನ ಗಳ ಸ್ವಚ್ಛತೆಯಲ್ಲಿ ತೊಡಗಿರುವ ಏಕೈಕ ತಂಡ ಬಸದಿ ಸ್ವಚ್ಛತಾ ತಂಡವಾಗಿದೆ.













