
ಬೆಳ್ತಂಗಡಿ: ಮೆಸ್ಕಾಂ ಪ್ರಧಾನ ಕಛೇರಿ ಮಂಗಳೂರಿ ನಲ್ಲಿ 80ನೇ ಸ್ವಾತಂತ್ರ ದಿನಾಚರಣೆ ಯನ್ನು ಮೆಸ್ಕಾಂ ಅಧ್ಯಕ್ಷ ರಾದ ಹರೀಶ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು.

ನಂತರ ನಡೆದ ಕಾರ್ಯ ಕ್ರಮದಲ್ಲಿ ಬೆಳ್ತಂಗಡಿಯ ಕೆಲ್ಲಗುತ್ತು ನಿವಾಸಿ ಉಡುಪಿ ಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿರುವ ಪೊಲೀಸ್ ಇಲಾಖೆ ಯಲ್ಲಿ ಅತ್ಯುತ್ತಮ ಸಾಧನೆ ಗಾಗಿ ರಾಷ್ಟ್ರ ಪತಿ ‘ಪದಕ, ಮುಖ್ಯ ಮಂತ್ರಿ ಪದಕ , ಡಿಜಿ ಮತ್ತು ಐಜಿಪಿ ಪದಕ ಪಡೆದ ಬಿ. ವಿಜಯ ಕುಮಾರ್ ಇವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು ಈ ಸಂದರ್ಭ ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಮಂಗಳೂರು, ಜಾಗೃತ ದಳದ ಡಿವೈಎಸ್ಪಿ ಟಿ. ಆರ್. ಜೈ ಶಂಕರ್ ಹಾಗೂ ಮೆಸ್ಕಾಂ ಇಲಾಖೆ ಯ ಅಧಿಕಾರಿಗಳು ಉಪಸ್ಥಿತರಿದ್ದರು












