ಮೇಲಂತಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘ ದ ಸಾಮಾನ್ಯ ಮಹಾಸಭೆ ಯು ಆ 7ರಂದುಮೇಲಂತಬೆಟ್ಟು ಸಮುದಾಯ ಭವನದಲ್ಲಿ ಜರಗಿತ್ತು

ಅಧ್ಯಕ್ಷರು ಜೋನ ಪಿಂಟೋ ಮಾತನಾಡಿ. ವಾರ್ಷಿಕ ಲಾಭ 49739i1 ಡಿವಿಡೆಂಟ್ ಶೇಕಡ 14
ಬೋನಸ್ 65 ಶೇಕಡ ಘೋಷಿಸಿದರು.
ದ.ಕ ಹಾಲು ಒಕ್ಕೂಟ ಪುತ್ತೂರು ಉಪ ವ್ಯವಸ್ಥಾಪಕರಾದ ಡಾ. ಡಿಆರ್ ಸತೀಶ್ ರಾವ್. ವಿಸ್ತರಣಾ ಅಧಿಕಾರಿ ರಾಜೇಶ್ ಪಿ. ಕಾಮತ್ ಮಾಹಿತಿ ನೀಡಿದರು.
ನಿರ್ದೇಶಕರಾದ. ಧರ್ಣಪ್ಪ ಬಂಗೇರ. ಚಂದ್ರರಾಜ ಎಂ. ಗೀತಾ ಎಸ್ ಶೆಟ್ಟಿ. ರಾಜೇಶ್ ಮೋನೀಸ್. ಸರಸ್ವತಿ. ಮೋಹನ್ ಸಪಲ್ಯ.. ವಾಸು .ಕೆ. ಪ್ರಶಾಂತ್ ನಾಯ್ಕ. ಭೋಜ ಪೂಜಾರಿ. ಇಜಿದೋರು ರೋಡ್ರಿಗಸ್. ಉಷಾ ವಿ. ಕಾರ್ಯದರ್ಶಿ ಪ್ರಶಾಂತ್ ಕುಮಾರ್ ವರದಿವಾಚಿಸಿದರು












