ಬೆಳ್ತಂಗಡಿ: ಕಾಸರಗೋಡು ಬೆಳ್ಳೂರ್ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಾಗರ ಪಂಚಮಿ ಪ್ರಯುಕ್ತ ಉಜಿರೆ ಅಜಿತ್ ನಗರ ಶ್ರೀ ಲಕ್ಷ್ಮೀ ಮಹಿಳಾ ಭಜನಾ ಸಂಘದ ಸದಸ್ಯರಾದ ಶ್ರೀಮತಿ ಲತಾಶಾಂತ ರವರ ಮಾರ್ಗದರ್ಶನದಲ್ಲಿ ವಿಶೇಷ ಭಜನಸೇವೆ ನಡೆಸಿದರು.
ಶ್ರೀಮತಿ ರೇಖಾ, ಶ್ರೀಮತಿ ಪುಷ್ಪ, ಕುಮಾರಿ ಶಾರ್ವರಿ, ಯಶಸ್ವಿಗೆ ಸಹಕರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮಂಡಳಿಯವರು ಸದಸ್ಯರನ್ನು, ಶಾಲು ಹಾಕಿ ಪ್ರಶಸ್ತಿ, ಪತ್ರ ನೀಡಿ ಸನ್ಮಾನಿಸಿ ದರು.











