28.6 C
ಪುತ್ತೂರು, ಬೆಳ್ತಂಗಡಿ
August 31, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಗುರುವಾಯನಕೆರೆ ಐವರು ವಿದ್ಯಾರ್ಥಿಗಳಿಗೆ ಸೈಕಲ್ ಕೊಡುಗೆ ನೀಡಿದ ಉದ್ಯಮಿ ಉಮರ್ ಜಿ.ಕೆ

ಬೆಳ್ತಂಗಡಿ: ಕಳೆದ ಬಾರಿ ಪುಣ್ಯ ರಮಳಾನಿನ 30 ದಿವಸಗಳಲ್ಲಿ ಬೆಳಗ್ಗಿನ ನಮಾಝ್‌ಗೆ ತಪ್ಪದೇ ಹಾಜರಾದ ಗುರುವಾಯನಕೆರೆ ಇಹ್ಯಾವುಲ್ ಇಸ್ಲಾಂ ಮದರಸದ ಐವರು ವಿದ್ಯಾರ್ಥಿಗಳಿಗೆ ಗುರುವಾಯನಕೆರೆಯ ಉದ್ಯಮಿ, ಸಂಘಟಕ ಉಮರ್ ಜಿ.ಕೆ ಸೈಕಲ್ ಕೊಡುಗೆಯಾಗಿ ನೀಡಿದ್ದಾರೆ.

ಮುಹಮ್ಮದ್ ನೌಫಲ್, ಮುಹಮ್ಮದ್ ಇಹ್ಸಾನ್, ಮುಹಮ್ಮದ್ ಹಫೀಝ್, ಮುಹಮ್ಮದ್ ಇಫಾಝ್ ‌ಮತ್ತು ಮುಹಮ್ಮದ್ ತಂಝೀಲ್ ಸೈಕಲ್ ಸ್ವೀಕರಿಸಿದರು.


ಉಮರ್ ಜಿ.ಕೆ ಅವರು ತಮ್ಮ ತಂದೆಯವರಾದ ಮರ್ಹೂಂ ಹಾಜಿ ಅಬ್ದುರಹ್ಮಾನ್ ಅಲಾದಿ ಕೊಟ್ಟಿಗೆ ಅವರ ಸ್ಮರಣಾರ್ಥ ಈ‌ ಕೊಡುಗೆ ನೀಡಿದ್ದಾರೆ.

Related posts

ದಯಾ ವಿಶೇಷ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

Suddi Udaya

ಅಳದಂಗಡಿ: ತೋಟದಲ್ಲಿ ಬೃಹತ್‌ ಗಾತ್ರದ ಕಾಳಿಂಗ ಸರ್ಪ ಪತ್ತೆ

Suddi Udaya

ಕಡಿರುದ್ಯಾವರ ಬೊಳ್ಳೂರು ನೇತ್ರಾವತಿ ನದಿಯಿಂದ ಅಕ್ರಮ ಮರಳು ಸಾಗಾಟ: ಪಿಕಪ್ ಸಹಿತ ಮರಳು ವಶ

Suddi Udaya

ಭಾರೀ ಗಾಳಿ ಮಳೆ: ಪಡಂಗಡಿ ವ್ಯಾಪ್ತಿಯಲ್ಲಿ ಮನೆ ಮೇಲೆ ಹಾಗೂ ರಸ್ತೆಗೆ ಬಿದ್ದ ಮರ : ಅಪಾರ ಹಾನಿ

Suddi Udaya

ಧರ್ಮಸ್ಥಳ: ನಮ್ಮೂರು ನಮ್ಮ ಕೆರೆ ಸಮಿತಿ ಸದಸ್ಯರೊಂದಿಗೆ ಸಂವಾದ ಹಾಗೂ ಮಾರ್ಗದರ್ಶನ ಕಾರ್ಯಕ್ರಮ

Suddi Udaya

ನಿಡ್ಲೆ: ಸತ್ಯಭಾಮೆಯಮ್ಮ ನಿಧನ

Suddi Udaya
error: Content is protected !!