ಉರುವಾಲು : ಉಪ್ಪಿನಂಗಡಿ ಹೆಚ್ ಎಮ್ ಆಡಿಟೋರಿಯಂ ನಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಉರುವಾಲು ಇಲ್ಲಿನ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ತೇಜೊರತ್ 5ನೇ ತರಗತಿ ಇವರು ಕಟ ಮತ್ತು ಕುಮಿತೆ ಯಲ್ಲಿ ಪ್ರಥಮ ಸ್ಥಾನ ಪಡಕೊಂಡಿರುತ್ತಾರೆ.
ಇನ್ನೋರ್ವ ವಿದ್ಯಾರ್ಥಿ ಪ್ರೇಕ್ಷಿತ್ 5ನೇ ತರಗತಿ, ಇವರು ಕಟ ಮತ್ತು ಕುಮಿತೆ ಯಲ್ಲಿ ತೃತೀಯ ಸ್ಥಾನ ಪಡೆದು ಸಾಧನೆಗೈದಿರುತ್ತಾರೆ.
ಇವರಿಗೆ ಶಿಹಾನ್.ನವೀನ್ ಕುಮಾರ್ ಇವರು ತರಬೇತಿ ನೀಡಿರುತ್ತಾರೆ.












