September 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಚಿರಂಜೀವಿ ಶೆಟ್ಟಿ ಮತ್ತು ತಂಡದವರಿಂದ ಒಂದೇ ದಿನದಲ್ಲಿ 20 ಗಣೇಶನ ಪ್ರತಿಷ್ಠಾಪನಾ ಸ್ಥಳಕ್ಕೆ ಭೇಟಿ, ವಿಡಿಯೋ ಚಿತ್ರೀಕರಣ

ಬೆಳ್ತಂಗಡಿ : ನಾಳ ಗ್ರಾಮದ ವಿಶೇಷ ಚೇತನರಾಗಿರುವ ಚಿರಂಜೀವಿ ಶೆಟ್ಟಿ ಮತ್ತು ಇವರ ತಂಡ ಸೆ.14 ರಂದು ಗಣೇಶ ಚತುರ್ಥಿಯ ಆಚರಣೆಯನ್ನು ಬೆಳ್ತಂಗಡಿ ತಾಲೂಕಿನ 20 ಸ್ಥಳಗಳಿಗೆ ಭೇಟಿ ನೀಡಿ ವಿಭಿನ್ನ ರೀತಿಯಲ್ಲಿ ವಿಡಿಯೋ ಚಿತ್ರೀಕರಣ ಮಾಡಿ ಜನರ ಪ್ರೀತಿಯನ್ನು ಗಳಿಸಿದ್ದಾರೆ.

ಅಳದಂಗಡಿ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳೆಂಜ ಪೂರ್ಣ ಸಹಕಾರವನ್ನುನೀಡಿರುತ್ತಾರೆ. ಅಭಿಲಾಶ್ ಖುಷಿ ಆಂಬುಲೆನ್ಸ್ ಬೆಳ್ತಂಗಡಿ, ಸತೀಶ್ ಪವಿತ್ರ ಶೆಟ್ಟಿ, ಸಚಿನ್ ಗೇರುಕಟ್ಟೆ , ಜಗದೀಶ್ ಅರ್ವ ಇವರು ಸಹಕರಿಸುತ್ತಾರೆ.

ತಂಡದ ನಾಯಕ ಚಿರಂಜೀವಿ ಶೆಟ್ಟಿ ನಾಳ, ತಂಡದ ಸದಸ್ಯರು, ಸೃಜನ್ ವೇಣೂರು, ಶೈಲೇಶ್ ಅಳದಂಗಡಿ , ಜೀವನ್ ಅರ್ವ ಭಾಗವಹಿಸಿದರು.

Related posts

ಬೆಳ್ತಂಗಡಿ : ಬಿಜೆಪಿಯ ಹಿರಿಯ ಕಾರ್ಯಕರ್ತ ದಿ| ಬಿ. ವಿಠಲ್ ಭಟ್ ರವರಿಗೆ ನುಡಿನಮನ ಕಾರ್ಯಕ್ರಮ

Suddi Udaya

ಪಾರೆಂಕಿ ಶ್ರೀ ನಾರಾಯಣ ಗುರು ಸೇವಾ ಸಂಘದ ನೂತನ ಸಮಿತಿ ರಚನೆ

Suddi Udaya

ಮುಂಡಾಜೆ: ಮಲ್ಲಡ್ಕ ಸ.ಕಿ.ಪ್ರಾ. ಶಾಲೆಯಲ್ಲಿ ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಕ್ರಮ

Suddi Udaya

ತೋಟತ್ತಾಡಿ: ನದಿಗೆ ಸ್ನಾನಕ್ಕೆ ತೆರಳಿದ ಜೈಸನ್ ಪಿ.ಎಂ ರವರ ಶವ ಪತ್ತೆ

Suddi Udaya

“ಆಪರೇಶನ್ ಸಿಂಧೂರ” ಸರಿಯಾದ ಉತ್ತರವಾಗಿದೆ: ಸುಮಂತ್ ಕುಮಾರ್ ಜೈನ್

Suddi Udaya

ಎಸ್ಸೆಸ್ಸೆಲ್ಸಿ ಫಲಿತಾಂಶ: ಕನ್ನಡ ಮಾಧ್ಯಮ ಶಾಲೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಮಹಮ್ಮದ್ ಶಹಝಾದ್ ಗೆ ಅಭಿನಂದನೆ

Suddi Udaya
error: Content is protected !!