ಬೆಳ್ತಂಗಡಿ: ಕಡಬ ತಾಲೂಕಿನ ಕೌಕ್ರಡಿ ಗ್ರಾಮದ ಪೆಲತ್ತಿಂಜ ನಿವಾಸಿಯಾದ ಹಲವಾರು ವರ್ಷಗಳ ಹಿಂದೆ ಹಿಂದುಪರ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ದಿ| ಪಚ್ಚು ಕೊಕ್ಕಡ ಇವರ ತಾಯಿ ಹೊನ್ನಮ್ಮ ರವರಿಗೆ ಟೀಮ್ ಭವಾನಿ ತಂಡದ
ಪ್ರಥಮ ಸೇವಾ ಯೋಜನೆಯ ಮೊತ್ತವನ್ನು ಸೆ.16 ರಂದು ಅವರ ನಿವಾಸದಲ್ಲಿ ಕೊಡುಗೈ ದಾನಿಯಾದ ಗಣೇಶ್ ಗೌಡ ಕಲಾಯಿ ರವರ ಮುಖಾಂತರ ಸದಸ್ಯರ ಸಮ್ಮಖದಲ್ಲಿ ರೂ. 70,910 ಮೊತ್ತವನ್ನು ನೀಡಲಾಯಿತು.











