ತೋಟತ್ತಾಡಿ: ನದಿಗೆ ಸ್ನಾನಕ್ಕೆ ತೆರಳಿದ ಜೈಸನ್ ಪಿ.ಎಂ ರವರ ಶವ ಪತ್ತೆ

Suddi Udaya

ಪುದುವೆಟ್ಟು : ನದಿಗೆ ಸ್ನಾನಕ್ಕೆ ತೆರಳಿದ ವ್ಯಕ್ತಿಯು ನಾಪತ್ತೆಯಾಗಿದ್ದ ಶವ ಪತ್ತೆಯಾದ ಘಟನೆ ಎ.24 ರಂದು ಬೆಳಿಗ್ಗೆ ನಡೆದಿದೆ.

ಪುದುವೆಟ್ಟಿನ ಗ್ರಾಮದ ತೋಟತ್ತಾಡಿ ಸಮೀಪದ ಕಂಚರಿ ಕಂಡ ಎಂಬಲ್ಲಿನ ಜೈಸನ್ ಪಿ.ಎಂ. (35) ಎಂಬಾತ ಅಣಿಯೂರು ಹೊಳೆಯ ಗುಂಡಿಯಲ್ಲಿ ನೀರಲ್ಲಿ ಸ್ನಾನ ಕ್ಕೆ ಹೋದವರು ನಾಪತ್ತೆಯಾಗಿದ್ದರು. ಅವರ ಶವ ಇಂದು ಪತ್ತೆಯಾಗಿದೆ,

Leave a Comment

error: Content is protected !!