ಹೊಸಂಗಡಿ : ಪ್ರಗತಿಪರ ಕೃಷಿಕ ರಾಮಪ್ಪ ಪೂಜಾರಿ ನಿಧನ

Suddi Udaya

ಹೊಸಂಗಡಿ : ಇಲ್ಲಿಯ ಚಿಗುರು ಹೇಟಾವು ಮನೆ ರಾಮಪ್ಪ ಪೂಜಾರಿ (75ವ) ಜು.18 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಪುತ್ರಿಯರಾದ ಯಶೋಧ, ಹೇಮಾವತಿ, ವನಜ ಪುತ್ರರಾದ ದಿನೇಶ, ಸತೀಶ ಹಾಗೂ ಬಂಧು-ವರ್ಗದವರನ್ನು ಅಗಲಿದ್ದಾರೆ.

ಮೃತರು ಪ್ರಗತಿಪರ ಕೃಷಿಕರು, ತುಂಬಿದ ಕುಟುಂಬ ಸಂಸಾರ ಹಾಗೂ ಪರೋಪಕಾರಿ ಸ್ನೇಹ ಜೀವನ ನಡೆಸುತ್ತಿದ್ದರು.

Leave a Comment

error: Content is protected !!