ಕಲ್ಮಂಜ: ಅಹಲ್ಯಾ ಯಾನೆ ರಮಾ ಚಿಪ್ಲೂಣ್ಕರ್ ನಿಧನ

Suddi Udaya


ಕಲ್ಮಂಜ ಗ್ರಾಮದ ಆನಂಗಳ್ಳಿ ವಾಳ್ಯದ ಕೆರೆತೋಟ ನಿವಾಸಿ ಹಿರಿಯ ವೇದಮೂರ್ತಿ, ಕೃಷಿಕ ಕೇಶವ ಭಟ್ ಚಿಪ್ಲೂಣ್ಕರ್ ಅವರ ಪತ್ನಿ ಅಹಲ್ಯಾ ಯಾನೆ ರಮಾ ಚಿಪ್ಲೂಣ್ಕರ್(79ವ.) ವಯೋ ಸಹಜ ಅಸೌಖ್ಯದಿಂದ ಆ.2ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.


ಚಿತ್ಪಾವನ ಸಮುದಾಯದ ಪೂಜೆ, ಹಬ್ಬ ಆಚರಣೆಗಳ ಬಗ್ಗೆ ವಿಶೇಷ ಪರಿಣತಿ ಹೊಂದಿದ್ದ ಅವರಿಗೆ ಐವರು ಪುತ್ರರು, ಓರ್ವ ಪುತ್ರಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Leave a Comment

error: Content is protected !!