ಬೆಳ್ತಂಗಡಿ: .2023-2024 ಣೆ ಸಾಲಿನ ಬೆಳ್ತಂಗಡಿ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಕ್ಷೇತ್ರ ಸಮಿತಿ ರಚನೆಯು ಇತ್ತೀಚೆಗೆ ಜರುಗಿತು.
ಅಧ್ಯಕ್ಷರಾಗಿ ವೇದಾವತಿ ಜನಾರ್ಧನ್, ಕಾರ್ಯದರ್ಶಿಯಾಗಿ ನಾಗೇಶ್ ಕುಮಾರ್, ಕೋಶಾಧಿಕಾರಿಯಾಗಿ ರವೀಂದ್ರ, ಉಪಾಧ್ಯಕ್ಷರಾಗಿ ನಾಗೇಶ್ ಕೊಕ್ಕಡ, ಪ್ರಮೀಳಾ ವೇಣೂರು, ಜಯ ಚಿದಾನಂದ್, ಜೊತೆ ಕಾರ್ಯದರ್ಶಿಯಾಗಿ ಪ್ರಮೋದ್ ಕಕ್ಕಿಂಜೆ, ಜಯಶ್ರೀ, ಜಿಲ್ಲಾ ಸಮಿತಿಗೆ ಕುಶಾಲಪ್ಪ ಗೌಡ, ರಾಜು ಪೂಜಾರಿ, ಹರಿಣಿ, ಪ್ರಶಾಂತ್ ಕೊಕ್ಕಡ, ನಿತ್ಯಾನಂದ ಬಳಂಜ, ಸಂಘಟನಾ ಕಾರ್ಯದರ್ಶಿಯಾಗಿ ಪ್ರದೀಪ್ ನಾರಾವಿ, ಆನಂದ ಕುಲಾಲ್ ವೇಣೂರು, ಶಶಿಕಲಾ ಮಡಂತ್ಯಾರ್, ಶಾಂಭವಿ ಪಿ ಬಂಗೇರ ಬೆಳ್ತಂಗಡಿ, ವಸಂತ್ ಪೂಜಾರಿ ಸ್ವಾತಿ, ಸದಾನಂದ ಬಳಂಜ, ವಿಶಾಲಾಕ್ಷಿ ರೈ ಕಕ್ಕಿಂಜೆ , ಲಿಖಿತ ಗೌಡ ಉಜಿರೆ, ಸ್ಯಾಮಲಾ ಕೊಕ್ಕಡ ಆಯ್ಕೆಯಾದರು.













