April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವಲಯಮಟ್ಟದ ಪ್ರತಿಭಾ ಕಾರಂಜಿ : ಬೆಳ್ತಂಗಡಿ ಶ್ರೀ ಧ. ಮಂ. ಆಂ.ಮಾ. ಶಾಲೆಗೆ ಹಲವಾರು ಪ್ರಶಸ್ತಿ

ಬೆಳ್ತಂಗಡಿ: ಕೊಯ್ಯೂರಿನಲ್ಲಿ ನಡೆದ ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ ಶಾಲೆಯ ವಿದ್ಯಾರ್ಥಿಗಳು ಹಲವಾರು ಪ್ರಶಸ್ತಿಗಳನ್ನು ಮೂಡಿಗೇರಿಸಿಕೊಂಡಿದ್ದಾರೆ.
ಹಿರಿಯ ಪ್ರಾಥಮಿಕ ವಿಭಾಗದ ಅಭಿನಯ ಗೀತೆಯಲ್ಲಿ ಸಂಜನಾ ಎಸ್ ಮೊದಲ ಸ್ಥಾನ, ಕಿರಿಯ ಪ್ರಾಥಮಿಕ ವಿಭಾಗದ ಅಭಿನಯ ಗೀತೆಯಲ್ಲಿ ಅನಘಾ ಮೊದಲ ಸ್ಥಾನ, ಹಿರಿಯ ಪ್ರಾಥಮಿಕ ವಿಭಾಗದ ಕನ್ನಡ ಕಂಠಪಾಠದಲ್ಲಿ ಸಂಜನಾ ಎಸ್ ಮೊದಲ ಸ್ಥಾನ, ಹಿರಿಯ ಪ್ರಾಥಮಿಕ ವಿಭಾಗದ ಇಂಗ್ಲೀಷ್ ಕಂಠಪಾಠದಲ್ಲಿ ರಿತಿಕ ಶಣೈ ಮೂರನೇ ಸ್ಥಾನ, ಚಿತ್ರಕಲೆ ಹಿರಿಯ ಪ್ರಾಥಮಿಕದಲ್ಲಿ ಬೃಂದಾ ಮೊದಲ ಸ್ಥಾನ, ಕ್ಲೇ ಮೂಡಲಿಂಗ್ ಹಿರಿಯ ಪ್ರಾಥಮಿಕ ದಿಶಾ ಮೂರನೇ ಸ್ಥಾನ, ಭಕ್ತಿ ಗೀತೆ ಕಿರಿಯ ಪ್ರಾಥಮಿಕ ಜನೇಶ್ ದ್ವಿತೀಯ ಸ್ಥಾನ, ಲಘು ಸಂಗೀತ ಹಿರಿಯ ಪ್ರಾಥಮಿಕ ಶ್ರೀರಕ್ಷ ಎಂ ಭಟ್ ಮೂರನೇ ಸ್ಥಾನ, ಕಥೆ ಹೇಳುವುದು ಹಿರಿಯ ಪ್ರಾಥಮಿಕ ವಿಭಾಗ ನಿಧಿಶ ಮೊದಲ ಸ್ಥಾನ, ಭಕ್ತಿ ಗೀತೆ ಹಿರಿಯ ಪ್ರಾಥಮಿಕ ವಿಭಾಗ ಪ್ರಾಪ್ತಿವೀ ಶೆಟ್ಟಿ ಮೊದಲ ಸ್ಥಾನ, ಕ್ಲೇ ಮೋಡೆಲಿಂಗ್ ಹಿರಿಯ ಪ್ರಾಥಮಿಕ ವಿಭಾಗ ದೀಪ್ತಾ ದ್ವಿತೀಯ ಸ್ಥಾನ, ಲಘು ಸಂಗೀತ ಕಿರಿಯ ಪ್ರಾಥಮಿಕ ಅಂಜಲಿ ಮೊದಲ ಸ್ಥಾನ, ಕಥೆ ಹೇಳುವುದು ಕಿರಿಯ ಪ್ರಾಥಮಿಕ ದಿಶಾ ಮೊದಲ ಸ್ಥಾನ, ಧಾರ್ಮಿಕ ಪಠಣ ಕಿರಿಯ ಪ್ರಾಥಮಿಕ ಶ್ರೀರಾಮ ಎಂ ಭಟ್ ಮೂರನೇ ಸ್ಥಾನ, ಧಾರ್ಮಿಕ ಪಠಣ ಹಿರಿಯ ಪ್ರಾಥಮಿಕ ಶ್ರೀರಕ್ಷ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಶಾಲಾ ಶಿಕ್ಷಕ ವೃಂದ ಹಾಗೂ ಮುಖ್ಯ ಶಿಕ್ಷಕರಾದ ಶ್ರೀಮತಿ ಹೇಮಲತಾ ಎಂ ಆರ್ ರವರ ಸಹಕಾರದಿಂದ ಮಕ್ಕಳ ಪ್ರತಿಭೆಗೆ ಬಹುಮಾನ ಬಂದಿರುತ್ತದೆ.

Related posts

ಬೆಳ್ತಂಗಡಿ : ಮಲೆಕುಡಿಯ ಆದಿವಾಸಿ ಕುಟುಂಬಗಳಿಗೆ ಅರಣ್ಯ ಇಲಾಖೆಯಿಂದ ವಿದ್ಯುತ್ ಭಾಗ್ಯಕ್ಕೆ ಅನುಮತಿ

Suddi Udaya

ಮೊಗ್ರು – ಮುಗೇರಡ್ಕದಲ್ಲಿ ಅಡಿಕೆ ಬೆಳೆ ಮತ್ತು ಕಾಳುಮೆಣಸು ಬೆಳೆಗಳ ಆಧುನಿಕ ಬೇಸಾಯ ಕ್ರಮದ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ

Suddi Udaya

ಎ.25: ಮರೋಡಿ ದೇವಸ್ಥಾನ: ಪ್ರತಿಷ್ಠಾ ಮಹೋತ್ಸವ

Suddi Udaya

ಕೊಕ್ಕಡ ಮಾಯಿಲಕೋಟೆ ಸೀಮೆ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ

Suddi Udaya

ಫೆ.20-21: ಹತ್ಯಡ್ಕ ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವ

Suddi Udaya

5, 8, 9 ಮತ್ತು 11ನೇ ತರಗತಿಗಳ ಬೋರ್ಡ್ ಮಟ್ಟದ ಮೌಲ್ಯಾಂಕನ ಪರೀಕ್ಷೆ ನಡೆಸಲು ಹೈಕೋರ್ಟ್ ಆದೇಶ

Suddi Udaya
error: Content is protected !!