30.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅಳದಂಗಡಿ: ಶ್ರೀ ಬ್ರಹ್ಮ ಮೊಗೇರ್ಕಳ ಗರಡಿ ನೇಮೊತ್ಸವ ಸಮಿತಿ ರಚನೆ

ಅಳದಂಗಡಿ: ಶ್ರೀ ಬ್ರಹ್ಮ ಮೊಗೇರ್ಕಳ ಗರಡಿ ಅಳದಂಗಡಿ, ಇದರ 2023-24ನೇ ಸಾಲಿನ ನೇಮೊತ್ಸವ ಸಮಿತಿ ಯನ್ನು ರಚಿಸಲಾಯಿತು.

ಗೌರವ ಅಧ್ಯಕ್ಷರಾಗಿ ಶಿವಪ್ರಸಾದ್ ಅಜಿಲರು ಅಳದಂಗಡಿ ಅರಮನೆ, ಅಧ್ಯಕ್ಷರು ಕೊರಗಪ್ಪ ಕುರ್ಡಲ ಬೆಟ್ಟು, ಕಾರ್ಯದರ್ಶಿ ವಿಶ್ವನಾಥ ಕಾಫಿಗುಡ್ಡೆ, ಉಪಾಧ್ಯಕ್ಷರು ನೊಣಯ್ಯ ಅರ್ಕಿಜೆ, ಜೊತೆ ಕಾರ್ಯದರ್ಶಿ, ಶರತ್ ಅಡ್ಡ, ಕೋಶಾಧಿಕಾರಿ ಅಚ್ಚುತ ಎ, ಕೆ, ಜೊತೆ, ರಮೇಶ್ ಇವರನ್ನು ಆಯ್ಕೆ ಮಾಡಲಾಯಿತು.

ಸಂಚಾಲಕರಾಗಿ ಸುಂದರ ಅರ್ಕಿಜೆ ಹಾಗೂ ರವಿಕುಮಾರ್, ಸಹ ಸಂಚಾಲಕರಾಗಿ ರಾಜು ಕುರ್ಡಲ ಬೆಟ್ಟು, ಮೋನಪ್ಪ ಹಿಮಾರೋಡಿ, ಸುದೀಶ್ ಮಡಿವಾಳ ಬೆಟ್ಟು ಹಾಗೂ ಗೌರವ ಸಲಹೆ ಗಾರರಾಗಿ ಭೋಜ ಕುರ್ಡಲ ಬೆಟ್ಟು, ಸುಬ್ಬ ಅಡ್ಡ, ಬೇಬಿ ಅರ್ಕಿಜೆ, ಕರಿಯ ಹಿಮಾರೋಡಿ, ಸುಂದರ ಬಿ, ಸಂಜೀವ ಕಾಫಿಗುಡ್ಡೆ ಆಯ್ಕೆಯಾದರು.

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಹರೀಶ್, ಎಮ್., ರಾಮ ಕುರ್ಡಲ ಬೆಟ್ಟು, ಶಾಂತಪ್ಪ, ರಮೇಶ್, ಶೇಖರ್, ಕಾರ್ತಿಕ್, ಅಣ್ಣು, ಶಂಕರ, ಗಣೇಶ್, ಸಂತೋಷ್, ಶ್ರೀಧರ್, ರಂಜಿತ್, ಜಯ ಸುದೇರ್ದು, ಆಯ್ಕೆಯಾದರು.

Related posts

ಕಬಡ್ಡಿ ಪಂದ್ಯಾಟ: ಮನ್ ಶರ್ ಆಂಗ್ಲ ಮಾಧ್ಯಮ ಶಾಲೆಯ ತಂಡವು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಉಪನ್ಯಾಸಕ ಕೇಶವ ಬಂಗೇರರಿಗೆ ಡಾಕ್ಟರೇಟ್ ಪದವಿ

Suddi Udaya

ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಕಾರ್ಯವೈಖರಿಗೆ ಪ್ರಧಾನಿಯವರಿಂದ ಮೆಚ್ಚುಗೆ

Suddi Udaya

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಮೇಷ ಜಾತ್ರೋತ್ಸವ

Suddi Udaya

ಬೆಳ್ತಂಗಡಿ ವಕೀಲರ ಸಂಘದಿಂದ ಬೆನಕ ಆಸ್ಪತ್ರೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

Suddi Udaya

ಹಿಂದುಳಿದ ವರ್ಗಗಳ ಮೋರ್ಚಾದ ತಾಲೂಕು ಅಧ್ಯಕ್ಷ ರತ್ನಾಕರ ಬುಣ್ಣನ್ ಅವರ ಅಧ್ಯಕ್ಷತೆಯಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲದ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಥಮ ಪೂರ್ಣಪ್ರಮಾಣದ ಸಭೆ

Suddi Udaya
error: Content is protected !!