ಕಳೆಂಜ: ಶಿಬರಾಜೆಯಲ್ಲಿ ಒಂಟಿಸಲಗ ದಾಳಿ : ಅಪಾರ ಕೃಷಿ ನಾಶ

Suddi Udaya

ಕಳೆಂಜ ಗ್ರಾಮದ ಶಿಬರಾಜೆಯ ಕುಶಾಲಪ್ಪ ಕುಕ್ಕಾಜೆ ಹಾಗೂ ಹರೀಶ್ ಗೌಡ ನೆಕ್ಕರಾಜೆ ಇವರ ತೋಟಕ್ಕೆ ಕಾಡಾನೆ ದಾಳಿ ಮಾಡಿದ ಘಟನೆ ಸೆ.10 ರಂದು ರಾತ್ರಿ ನಡೆದಿದೆ.

ತೋಟದಲ್ಲಿ ಬೆಳೆದ ಬಾಳೆಗಿಡ, ತೆಂಗಿನ ಮರಗಳಿಗೆ ಹಾನಿ ಮಾಡಿದ್ದು ಅಪಾರ ನಷ್ಟ ಉಂಟಾಗಿದೆ.

Leave a Comment

error: Content is protected !!