26 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅರಸಿನಮಕ್ಕಿ ಗ್ರಾ. ಪಂ. ನೇತೃತ್ವದಲ್ಲಿ ಶ್ರಮದಾನದ ಮೂಲಕ ರಸ್ತೆಯ ಬದಿ ಸ್ವಚ್ಛತೆ

ಅರಸಿನಮಕ್ಕಿಯಿಂದ ಕಾಪಿನಬಾಗಿಲುವರೆಗೆ ರಸ್ತೆಯ ಇಕ್ಕೆಲಗಳಲ್ಲಿ ದಟ್ಟವಾಗಿ ಗಿಡಗಂಟಿ, ಪೊದೆಗಳು ಬೆಳೆದು ವಾಹನ ಸವಾರರಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿ ಅರಸಿನಮಕ್ಕಿ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಸುಧೀರ್ ಕುಮಾರ್ ಎಂ. ಎಸ್. ರವರ ನೇತೃತ್ವದಲ್ಲಿ ಸೆ.24 ರಂದು ಗಿಡಗಂಟಿ, ಮುಳ್ಳಿನ ಪೊದೆಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲಾಯಿತು.

ಈ ಸಂದರ್ಭದಲ್ಲಿ ದೇವಪ್ಪ ಕುಲಾಲ್, ಗಣೇಶ್ ಕುಲಾಲ್, ಲಿಂಗಪ್ಪ ಗೌಡ ಹೊಸ್ತೋಟ, ವಸಂತ ಗೌಡ ಉದ್ಯೇರೆ, ಸುದರ್ಶನ ಪಡ್ಡಾಯಿಬೆಟ್ಟು, ಶ್ರೀಕಾಂತ್ ಕಾಂತ್ರೆಲ್, ಜನಾರ್ದನ ಕುಲಾಲ್ ಪಲಸ್ತಡ್ಕ, ಹರ್ಷ ಗೌಡ ಬದ್ರಿಮಾರು, ಸುರೇಶ್ ಬುಡುಮುಗೇರು, ಪ್ರೇಮಚಂದ್ರ ಕೆ., ಪ್ರೇಮಚಂದ್ರ ಎಸ್., ಆನಂದ ಅಂಗಡಿಗುಡ್ಡೆ, ಸುಂದರೇಶ್, ಕೃಷ್ಣಪ್ಪ ಬೂಡುಮುಗೇರು, ಶ್ರವಣ್ ಪೂಜಾರಿ, ಯಶ್ವಿತ್, ಸುಬ್ರಹ್ಮಣ್ಯ ಮುದ್ದಿಗೆ, ಜಯಪ್ರಸಾದ್ ಶೆಟ್ಟಿಗಾರ್, ಗಣೇಶ್ ಹೊಸ್ತೋಟ, ಗಣೇಶ್ ತುಂಬೆತ್ತಡ್ಕ, ಸುರೇಶ್ ವಿ. ತುಂಬೆತ್ತಡ್ಕ, ಮುರಳೀಧರ ಶೆಟ್ಟಿಗಾರ್, ದಯಾನಂದ ಗೌಡ ಉದ್ಯೇರೆ, ಸುರೇಶ್ ಶೆಟ್ಟಿಗಾರ್, ಚಂದ್ರಶೇಖರ ಶೆಟ್ಟಿಗಾರ್ ಕಾಪಿನಡ್ಕ, ರಾಜಾರಾಮ್ ಕಾರಂತ್, ನವೀನ್ ರೈ ಗೋಳಿತ್ತಡಿ, ರಾಘವೇಂದ್ರ ಕೆ. ಬಿ., ತುಂಗ ಗೌಡ, ಜಯರಾಮ್ ಗೌಡ ಮಿಯಾಳ ಶ್ರಮದಾನದಲ್ಲಿ ಪಾಲ್ಗೊಂಡರು.

ರಾಜು ಕೆ. ಸಾಲಿಯಾನ್, ಶಿವಾನಂದ ಮಯ್ಯ, ವಿಠಲ ಗೌಡ ಉದ್ಯೇರೆ, ಸುಬ್ರಮಣ್ಯ ರಾವ್ ಪಡ್ಡಾಯಿಬೆಟ್ಟು, ಧೀರಜ್ ಕಾನ, ದಯಾನಂದ ಶಿಶಿಲ, ಉಮೇಶ್ ಸಪ್ತಗಿರಿ, ಅಭಿನಯ ಭಟ್, ಗಣೇಶ್ ಕುಲಾಲ್ ಮತ್ತು ಮನೆಯವರು.ಉದಯ ಶಂಕರ್ ಕೊಡ್ಯಡ್ಕ , ಶ್ರೀಧರ ಭಟ್ ಅನ್ನಪೂರ್ಣ ಫಾರ್ಮ್, ಅಚ್ಚುತ ಗೌಡ ಶಿಬಾಜೆ, ಅಬ್ಬಾಸ್ ಅಸರ್ ಟ್ರೆಡರ್ಸ್, ಸುಂದರ ರಾಣ್ಯ, ಸಾಗರ್ ಟ್ರೆಡರ್ಸ್, ವಿಠಲ ಗೌಡ ಉಪ್ಪರಡ್ಕ, ಶ್ರೀರಂಗ ದಾಮಲೆ ಸಹಕರಿಸಿದರು.

Related posts

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಾಸಾಸನ ಮಂಜೂರಾತಿ ಪತ್ರ ವಿತರಣೆ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಛೇರಿಗೆ ಸಣ್ಣ ಕೈಗಾರಿಕಾ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರ ಭೇಟಿ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ತರಬೇತಿ ಕಾರ್ಯಕ್ರಮ

Suddi Udaya

ಅತ್ಯಂತ ಕುತೂಹಲ ಕೆರಳಿಸಿದ ಮಡಂತ್ಯಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಚುನಾವಣೆ : ಅಧ್ಯಕ್ಷರಾಗಿ ಜೋಯಲ್ ಗಾಡ್ಫಿ ಮೆಂಡೋನ್ಸಾ, ಹಾಗೂ ಉಪಾಧ್ಯಕ್ಷರಾಗಿ ಕಾಂತಪ್ಪ ಗೌಡ ಆಯ್ಕೆ

Suddi Udaya

ಬೆಳ್ತಂಗಡಿ : ಅಕ್ರಮವಾಗಿ ಕಬ್ಬಿಣದ ಗುಜರಿ ವಸ್ತು ಸಾಗಾಟ: ಚಾಲಕ ಪರಾರಿ; ವಾಣಿಜ್ಯ ತೆರಿಗೆ ಇಲಾಖೆಯಿಂದ ಲಾರಿ ವಶಕ್ಕೆ

Suddi Udaya

ಕಕ್ಕಿಂಜೆ: ಬೀಟಿಗೆ ಹಯಾತುಲ್ ಇಸ್ಲಾಂ ಮದರಸದ ವಾರ್ಷಿಕ ಮಹಾಸಭೆ: ಸಮಿತಿ ರಚನೆ

Suddi Udaya
error: Content is protected !!