ಕುತ್ಲೂರು: ಅಳಂಬ ನಿವಾಸಿ ಶಾರದಾ ಗಣಪತಿ ನಿಧನ

Suddi Udaya


ಕುತ್ಲೂರು ಗ್ರಾಮದ ಅಳಂಬ ನಿವಾಸಿ ಶಾರದಾ ಗಣಪತಿ ಸಹಸ್ರಬುಧ್ಯೆ(83ವ) ಅಸೌಖ್ಯದಿಂದ ಸುಲ್ಕೇರಿ ಗ್ರಾಮದ ಪಿಲಿಕುಡೇಲಿನಲ್ಲಿ ಅ.2ರಂದು ನಿಧನ ಹೊಂದಿದರು.


ಮೃತರು ನಾಲ್ವರು ಪುತ್ರರು , ಇಬ್ಬರು ಪುತ್ರಿಯರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Leave a Comment

error: Content is protected !!