ಶಿಶಿಲ : ಇಲ್ಲಿಯ ಪಡ್ಪು ನಿವಾಸಿ ಧರ್ಣಪ್ಪ ಗೌಡ 97ವ) ರವರು ಅಸೌಖ್ಯದಿಂದ ಅ.10ರಂದು ನಿಧನರಾದರು.
ಕೃಷಿಕರಾದ ಇವರು ಪುತ್ರ ಸುದ್ದಿ ಉದಯ ವಾರಪತ್ರಿಕೆಯ ವಿತರಕ ಕೊರಗಪ್ಪ ಗೌಡ , ಪುತ್ರಿಯರಾದ ರತ್ನಾವತಿ, ಮೀನಾಕ್ಷಿ, ಸಾವಿತ್ರಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
ಶಿಶಿಲ : ಇಲ್ಲಿಯ ಪಡ್ಪು ನಿವಾಸಿ ಧರ್ಣಪ್ಪ ಗೌಡ 97ವ) ರವರು ಅಸೌಖ್ಯದಿಂದ ಅ.10ರಂದು ನಿಧನರಾದರು.
ಕೃಷಿಕರಾದ ಇವರು ಪುತ್ರ ಸುದ್ದಿ ಉದಯ ವಾರಪತ್ರಿಕೆಯ ವಿತರಕ ಕೊರಗಪ್ಪ ಗೌಡ , ಪುತ್ರಿಯರಾದ ರತ್ನಾವತಿ, ಮೀನಾಕ್ಷಿ, ಸಾವಿತ್ರಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
