25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಜೈನ್ ಮೊಬೈಲ್‌ನಲ್ಲಿ ದಸರಾ ಹಾಗೂ 20ನೇ ವರ್ಷದ ಸಂಭ್ರಮದ ಪ್ರಯುಕ್ತ ಬಿಗ್ ಡಿಸ್ಕೌಂಟ್ ಆಫರ್: ಪ್ರತಿ ಖರೀದಿಗೂ ಪಡೆಯಿರಿ ಕೂಪನ್ ಹಾಗೂ ಅಧಿಕ ಬಹುಮಾನಗಳು

ಬೆಳ್ತಂಗಡಿ: ಇಲ್ಲಿಯ ಬಸ್ ನಿಲ್ದಾಣದ ಎದುರು ಹೆಚ್.ಎಲ್ ಹೆಗ್ಡೆ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಚರಿಸುತ್ತಿರುವ ಜೈನ್ ಮೊಬೈಲ್ ಮತ್ತು ನ್ಯೂ ಜೈನ್ ಮೊಬೈಲ್ ಪಾರ್ವತಿ ನಾರಾಯಣ ಕಾಂಪ್ಲೆಕ್ಸ್‌ನಲ್ಲಿ ದಸರಾ ಹಾಗೂ 20 ನೇ ವರ್ಷದ ಸಂಭ್ರಮದ ಪ್ರಯುಕ್ತ ಬಿಗ್ ಡಿಸ್ಕೌಂಟ್ ಆಫರ್ ಗಳು ಇಂದಿನಿಂದ ಅ.25 ರವರೆಗೆ ಇರಲಿದೆ.
ಆಯ್ದ ಮೊಬೈಲ್‌ಗಳ ಮೇಲೆ display ಡ್ಯಾಮೇಜ್ ಪ್ರೋಟೇಕ್ಷನ್ ಫ್ರೀ, ಸ್ಮಾರ್ಟ್ ವಾಚ್, ಇಯರ್ಪಾಡ್ ಬ್ಲೂಟೂತ್ ನೆಕ್ ಬ್ಯಾಂಡ್‌ಗಳ ಮೇಲೆ 50% ರವರೆಗೆ ದರ ಕಡಿತ ಮಾರಾಟ, 15000 ಮೇಲ್ಪಟ್ಟ ಖರೀದಿಗೆ ನೆಕ್ ಬ್ಯಾಂಡ್ ಉಚಿತ, 35000 ಮೇಲ್ಪಟ್ಟ ಖರೀದಿ ಸ್ಮಾರ್ಟ್ ವಾಚ್ ಉಚಿತ, ಕೂಪನ್ ಹಾಗೂ ವಾಷಿಂಗ್ ಮೆಷಿನ್, ಫ್ರಿಜ್, ಟಿವಿ, ಗ್ರೈಂಡರ್, ಹೋಂ ಥಿಯೇಟರ್, ಐರನ್ ಬಾಕ್ಸ್, ಇನ್ನು ಅನೇಕ ಬಹುಮಾನಗಳನ್ನು ಗೆಲ್ಲುವ ಅವಕಾಶ ಇದೆ.
ಆಪಲ್ , ಸ್ಯಾಮ್ಸಂಗ್, ಒಪ್ಪೋ, ವಿವೋ, ರಿಯಲ್ ಮಿ, ಒನ್ ಪ್ಲಸ್, ರೆಡ್ಮಿ ಫೋನ್ ಗಳನ್ನು ಝೀರೋ ಡೌನ್ ಪೆಮೆಂಟ್‌ನೊಂದಿಗೆ ಖರೀದಿಸಿ ಹಾಗೂ ರೆಡ್ಮಿ, ಒನ್ ಪ್ಲಸ್,AKAI ಟಿವಿ ಕೇವಲ ರೂ. 11999/- ಪಡೆಯಿರಿ. ಹಾಗೂ HP, DELL, LENOVO, ASUS, MI ACER, ಲ್ಯಾಪ್‌ಟಾಪ್‌ಗಳ ಮೇಲೆ ಭಾರೀ ದರ ಕಡಿತ ಮಾರಾಟದೊಂದಿಗೆ ಸಿಗಲಿದೆ. ಸಂಪರ್ಕಿಸಿ: 9620405570, 9880719008.

Related posts

ಎಸ್‌ಡಿಎಂ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಮೇಳೈಸಿದ ಕೆಸರುಗದ್ದೆ ಕ್ರೀಡಾಕೂಟ

Suddi Udaya

ಸೂಳಬೆಟ್ಟು ಶ್ರೀ ಗೋಪಾಲಕೃಷ್ಣ ಕುಣಿತ ಭಜನಾ ಮಂಡಳಿ ವತಿಯಿಂದ ನೃತ್ಯ ಭಜನೋತ್ಸವ

Suddi Udaya

ಸೌಜನ್ಯಳ ಅತ್ಯಾಚಾರ, ಕೊಲೆ ಪ್ರಕರಣದ ನೈಜ ಆರೋಪಿಗಳ ಪತ್ತೆಗೆ ಆಗ್ರಹ: ಆ.28 ರಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಮಹಾಧರಣಿ: ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ. ನ್ಯಾಯಕ್ಕಾಗಿ ನಮ್ಮ ಹೋರಾಟ: ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ವಸಂತ ಬಂಗೇರ ಹೇಳಿಕೆ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜು ಶಿಕ್ಷಕರ ದಿನಾಚರಣೆ

Suddi Udaya

ಮಿತ್ತಬಾಗಿಲು ಗ್ರಾ.ಪಂ. ಅಧ್ಯಕ್ಷರಾಗಿ ವಿನಯಚಂದ್ರ , ಉಪಾಧ್ಯಕ್ಷರಾಗಿ ವಿಜಯಲಕ್ಷ್ಮೀ ಕೆ. ಆಯ್ಕೆ

Suddi Udaya

ಡಾ. ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅಮಿತ್ ಷಾ ವಿವಾದಾತ್ಮಕ ಹೇಳಿಕೆ ಹಾಗೂ ಸಚಿವೆ ವಿರುದ್ಧ ಸಿ.ಟಿ ರವಿ ಹೇಳಿಕೆ ವಿರೋಧಿಸಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

Suddi Udaya
error: Content is protected !!