25.5 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಜೈನ್ ಮೊಬೈಲ್‌ನಲ್ಲಿ ದಸರಾ ಹಾಗೂ 20ನೇ ವರ್ಷದ ಸಂಭ್ರಮದ ಪ್ರಯುಕ್ತ ಬಿಗ್ ಡಿಸ್ಕೌಂಟ್ ಆಫರ್: ಪ್ರತಿ ಖರೀದಿಗೂ ಪಡೆಯಿರಿ ಕೂಪನ್ ಹಾಗೂ ಅಧಿಕ ಬಹುಮಾನಗಳು

ಬೆಳ್ತಂಗಡಿ: ಇಲ್ಲಿಯ ಬಸ್ ನಿಲ್ದಾಣದ ಎದುರು ಹೆಚ್.ಎಲ್ ಹೆಗ್ಡೆ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಚರಿಸುತ್ತಿರುವ ಜೈನ್ ಮೊಬೈಲ್ ಮತ್ತು ನ್ಯೂ ಜೈನ್ ಮೊಬೈಲ್ ಪಾರ್ವತಿ ನಾರಾಯಣ ಕಾಂಪ್ಲೆಕ್ಸ್‌ನಲ್ಲಿ ದಸರಾ ಹಾಗೂ 20 ನೇ ವರ್ಷದ ಸಂಭ್ರಮದ ಪ್ರಯುಕ್ತ ಬಿಗ್ ಡಿಸ್ಕೌಂಟ್ ಆಫರ್ ಗಳು ಇಂದಿನಿಂದ ಅ.25 ರವರೆಗೆ ಇರಲಿದೆ.
ಆಯ್ದ ಮೊಬೈಲ್‌ಗಳ ಮೇಲೆ display ಡ್ಯಾಮೇಜ್ ಪ್ರೋಟೇಕ್ಷನ್ ಫ್ರೀ, ಸ್ಮಾರ್ಟ್ ವಾಚ್, ಇಯರ್ಪಾಡ್ ಬ್ಲೂಟೂತ್ ನೆಕ್ ಬ್ಯಾಂಡ್‌ಗಳ ಮೇಲೆ 50% ರವರೆಗೆ ದರ ಕಡಿತ ಮಾರಾಟ, 15000 ಮೇಲ್ಪಟ್ಟ ಖರೀದಿಗೆ ನೆಕ್ ಬ್ಯಾಂಡ್ ಉಚಿತ, 35000 ಮೇಲ್ಪಟ್ಟ ಖರೀದಿ ಸ್ಮಾರ್ಟ್ ವಾಚ್ ಉಚಿತ, ಕೂಪನ್ ಹಾಗೂ ವಾಷಿಂಗ್ ಮೆಷಿನ್, ಫ್ರಿಜ್, ಟಿವಿ, ಗ್ರೈಂಡರ್, ಹೋಂ ಥಿಯೇಟರ್, ಐರನ್ ಬಾಕ್ಸ್, ಇನ್ನು ಅನೇಕ ಬಹುಮಾನಗಳನ್ನು ಗೆಲ್ಲುವ ಅವಕಾಶ ಇದೆ.
ಆಪಲ್ , ಸ್ಯಾಮ್ಸಂಗ್, ಒಪ್ಪೋ, ವಿವೋ, ರಿಯಲ್ ಮಿ, ಒನ್ ಪ್ಲಸ್, ರೆಡ್ಮಿ ಫೋನ್ ಗಳನ್ನು ಝೀರೋ ಡೌನ್ ಪೆಮೆಂಟ್‌ನೊಂದಿಗೆ ಖರೀದಿಸಿ ಹಾಗೂ ರೆಡ್ಮಿ, ಒನ್ ಪ್ಲಸ್,AKAI ಟಿವಿ ಕೇವಲ ರೂ. 11999/- ಪಡೆಯಿರಿ. ಹಾಗೂ HP, DELL, LENOVO, ASUS, MI ACER, ಲ್ಯಾಪ್‌ಟಾಪ್‌ಗಳ ಮೇಲೆ ಭಾರೀ ದರ ಕಡಿತ ಮಾರಾಟದೊಂದಿಗೆ ಸಿಗಲಿದೆ. ಸಂಪರ್ಕಿಸಿ: 9620405570, 9880719008.

Related posts

ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ದೃಢಕಲಶ

Suddi Udaya

ಗುರಿಪಳ್ಳದಲ್ಲಿ ಜಾನುವರು ಕಟ್ಟಿದ್ದ ಹಗ್ಗ ಸಿಲುಕಿ ರಿಕ್ಷಾ ಪಲ್ಟಿ : ಚಾಲಕ ರಾಮಣ್ಣ ಗೌಡ ಹಾಗೂ ಪ್ರಯಾಣಿಕರಿಗೆ ಗಾಯ

Suddi Udaya

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ: ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿಯಲ್ಲಿ ಬಿಜೆಪಿ ದಿಗ್ವಿಜಯ ಬೆಳ್ತಂಗಡಿ ಬಿಜೆಪಿ ಕಾರ್ಯಕರ್ತರಿಂದ ಗೆಲುವಿನ ಸಂಭ್ರಮಾಚರಣೆ

Suddi Udaya

ಆ.26-28: ರಾ.ಹಿಂ.ಜಾ.ವೇದಿಕೆ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ 28ನೇ ವರ್ಷದ ಸಾಮೂಹಿಕ ಗೌರಿ ಪೂಜೆ ಮತ್ತು ಶ್ರೀ ಗಣೇಶೋತ್ಸವ

Suddi Udaya

ಭಾರತೀಯ ಜನತಾ ಪಕ್ಷದ ಬೆಳ್ತಂಗಡಿ ಮಂಡಲ ಅಧ್ಯಕ್ಷರಾಗಿ ಧರ್ಮಸ್ಥಳ ಗ್ರಾ.ಪಂ. ಉಪಾಧ್ಯಕ್ಷ, ಸಂಘಟಕ ಶ್ರೀನಿವಾಸ್ ರಾವ್ ಧರ್ಮಸ್ಥಳ ನೇಮಕ

Suddi Udaya

ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತಾರಂಭ

Suddi Udaya
error: Content is protected !!