23.7 C
ಪುತ್ತೂರು, ಬೆಳ್ತಂಗಡಿ
April 24, 2026
Uncategorized

ಬೆಳ್ತಂಗಡಿ: ದೀಪಾವಳಿ ಹಬ್ಬದ ಪ್ರಯುಕ್ತ ಪ್ರಕಾಶ್ ಎಲೆಕ್ಟ್ರಾನಿಕ್ಸ್ ನಲ್ಲಿ ವಿಶೇಷ ಆಫರ್ ಹಾಗೂ ಆಕರ್ಷಕ ಉಡುಗೊರೆ

ಬೆಳ್ತಂಗಡಿ: ಉಜಿರೆ ಎಸ್.ಡಿ.ಎಂ ಕಾಲೇಜು ಹತ್ತಿರ ನಿಸರ್ಗ ಕಂಫರ್ಟ್ಸ್ ಹಾಗೂ ಗುರುವಾಯನಕೆರೆ ಅಭಯ ಆಸ್ಪತ್ರೆ ಹತ್ತಿರ ಎಸ್.ಎಸ್ ಕಂಫರ್ಟ್ಸ್ ಹಾಗೂ ತಾಲೂಕಿನ ಅತೀ ದೊಡ್ಡ ಪ್ರಕಾಶ್ ಎಲೆಕ್ಟ್ರಾನಿಕ್ಸ್ & ಫರ್ನಿಚರ್‍ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಫರ್ನಿಚರ್‍ಸ್ ಮೇಲೆ ವಿಶೇಷ ಆಫರ್ ಹಾಗೂ ಅತ್ಯಾಕರ್ಷಕ ಕೊಡುಗೆಗಳು ಸಿಗಲಿದೆ.

32 ಸ್ಮಾರ್ಟ್ ಎಲ್ಇಡಿ ಜೊತೆಗೆ ಹೋಮ್ ಥಿಯೇಟರ್ ಫ್ರಿ ರೂ.9990 , ಗ್ರೈಂಡರ್ ರೂ.3700, 3 ಬರ್ನರ್ ಹಬ್ ಜೊತೆ ಫ್ರಿ ಚಿಮಿಣಿ, ರೆಫ್ರಿಜರೇಟರ್ ರೂ.9990, ಏರ್ ಫ್ರೈಯರ್ ರೂ 3890, ವಾಷಿಂಗ್ ಮಿಷನ್ ರೂ.9500, ವಾಟರ್ ‍ಫುರಿಫೈಯರ್ ರೂ.7990, ಏರ್ ಕೂಲರ್ ರೂ.5500 ಹಾಗೂ ಪರ್ಸನಲ್ ಕೇರ್ ಪ್ರೊಡಕ್ಟ್ ಶೇ.10, ಫ್ಯಾನ್ ಶೇ.30 ಆಫರ್ ನಲ್ಲಿ ಅತೀ ಕಡಿಮೆ ಬೆಲೆಗೆ ಸಿಗಲಿದೆ.

ಆಕರ್ಷಕ ಉಡುಗೊರೆ, ವಿನಿಮಯ ಕೊಡುಗೆ, ಹೆಚ್ಚುವರಿ ವಾರೆಂಟಿ, ಜಗತ್ಪಸಿದ್ದ ಬ್ರಾಂಡ್ ಗಳ ವಿಶಾಲ ಶ್ರೇಣಿ, ಹಾಗೂ 0 % ಸಾಲಸೌಲಭ್ಯ ಸಿಗಲಿದೆ.

ಗ್ರಾಹಕರ ಅನುಕೂಲಕ್ಕಾಗಿ ದೀಪಾವಳಿ ಹಬ್ಬದ ಪ್ರಯುಕ್ತ ನ.12 ಭಾನುವಾರ ಮಳಿಗೆಗಳು ತೆರೆದಿರುತ್ತದೆ.

Related posts

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಸಮಿತಿಯ ನಗರ ಮತ್ತು ಗ್ರಾಮೀಣ ಅಧ್ಯಕ್ಷರ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳ ನೇಮಕ

Suddi Udaya

ಮೇ 25: ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಶಾಸಕ ಕೆ.ವಸಂತ ಬಂಗೇರರಿಗೆ ನುಡಿ ನಮನ : ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ಭಾಗಿ

Suddi Udaya

ಸುಲ್ಕೇರಿಯಲ್ಲಿ ಭಾರಿ ಮಳೆ: ಸಂಚಾರ ಅಸ್ತವ್ಯಸ್ತ

Suddi Udaya

ಬೆಳ್ತಂಗಡಿ 3 ಸ್ಟಾರ್ ವೈನ್ಸ್’ ಶಾಪ್ ಗೆ ಅಬಕಾರಿ ಇಲಾಖೆಯಿಂದ ಬೀಗ

Suddi Udaya

ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಒಂದೂವರೆ ತಿಂಗಳ ಮಗು ಸಾವು: ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಶಾಸಕ ವಸಂತ ಬಂಗೇರ ಸೂಕ್ತ ತನಿಖೆಗೆ ಒತ್ತಾಯ

Suddi Udaya

ಅ. 20 ತುಳು ಕೂಟ ಗೋವಾದಲ್ಲಿ ಉದ್ಘಾಟನಾ ಸಮಾರಂಭ

Suddi Udaya
error: Content is protected !!