23.7 C
ಪುತ್ತೂರು, ಬೆಳ್ತಂಗಡಿ
April 24, 2026
Uncategorized

ಬೆಳ್ತಂಗಡಿ: ದೀಪಾವಳಿ ಹಬ್ಬದ ಪ್ರಯುಕ್ತ ಪ್ರಕಾಶ್ ಎಲೆಕ್ಟ್ರಾನಿಕ್ಸ್ ನಲ್ಲಿ ವಿಶೇಷ ಆಫರ್ ಹಾಗೂ ಆಕರ್ಷಕ ಉಡುಗೊರೆ

ಬೆಳ್ತಂಗಡಿ: ಉಜಿರೆ ಎಸ್.ಡಿ.ಎಂ ಕಾಲೇಜು ಹತ್ತಿರ ನಿಸರ್ಗ ಕಂಫರ್ಟ್ಸ್ ಹಾಗೂ ಗುರುವಾಯನಕೆರೆ ಅಭಯ ಆಸ್ಪತ್ರೆ ಹತ್ತಿರ ಎಸ್.ಎಸ್ ಕಂಫರ್ಟ್ಸ್ ಹಾಗೂ ತಾಲೂಕಿನ ಅತೀ ದೊಡ್ಡ ಪ್ರಕಾಶ್ ಎಲೆಕ್ಟ್ರಾನಿಕ್ಸ್ & ಫರ್ನಿಚರ್‍ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಫರ್ನಿಚರ್‍ಸ್ ಮೇಲೆ ವಿಶೇಷ ಆಫರ್ ಹಾಗೂ ಅತ್ಯಾಕರ್ಷಕ ಕೊಡುಗೆಗಳು ಸಿಗಲಿದೆ.

32 ಸ್ಮಾರ್ಟ್ ಎಲ್ಇಡಿ ಜೊತೆಗೆ ಹೋಮ್ ಥಿಯೇಟರ್ ಫ್ರಿ ರೂ.9990 , ಗ್ರೈಂಡರ್ ರೂ.3700, 3 ಬರ್ನರ್ ಹಬ್ ಜೊತೆ ಫ್ರಿ ಚಿಮಿಣಿ, ರೆಫ್ರಿಜರೇಟರ್ ರೂ.9990, ಏರ್ ಫ್ರೈಯರ್ ರೂ 3890, ವಾಷಿಂಗ್ ಮಿಷನ್ ರೂ.9500, ವಾಟರ್ ‍ಫುರಿಫೈಯರ್ ರೂ.7990, ಏರ್ ಕೂಲರ್ ರೂ.5500 ಹಾಗೂ ಪರ್ಸನಲ್ ಕೇರ್ ಪ್ರೊಡಕ್ಟ್ ಶೇ.10, ಫ್ಯಾನ್ ಶೇ.30 ಆಫರ್ ನಲ್ಲಿ ಅತೀ ಕಡಿಮೆ ಬೆಲೆಗೆ ಸಿಗಲಿದೆ.

ಆಕರ್ಷಕ ಉಡುಗೊರೆ, ವಿನಿಮಯ ಕೊಡುಗೆ, ಹೆಚ್ಚುವರಿ ವಾರೆಂಟಿ, ಜಗತ್ಪಸಿದ್ದ ಬ್ರಾಂಡ್ ಗಳ ವಿಶಾಲ ಶ್ರೇಣಿ, ಹಾಗೂ 0 % ಸಾಲಸೌಲಭ್ಯ ಸಿಗಲಿದೆ.

ಗ್ರಾಹಕರ ಅನುಕೂಲಕ್ಕಾಗಿ ದೀಪಾವಳಿ ಹಬ್ಬದ ಪ್ರಯುಕ್ತ ನ.12 ಭಾನುವಾರ ಮಳಿಗೆಗಳು ತೆರೆದಿರುತ್ತದೆ.

Related posts

ಚರ್ಚ್‌ರೋಡ್ ಬಾಡಿಗೆ ಮನೆಯಲ್ಲಿದ್ದ ರೋಷನ್ ನಾಪತ್ತೆ: ಪತ್ನಿ ಠಾಣೆಗೆ ದೂರು

Suddi Udaya

ಕೊರಗಕಲ್ಲು ಶ್ರೀ ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್ ಬಾಡಾರು-ಬಜಿರೆ – ಎ. 2: ಶ್ರೀ ರಾಜ ಗುಳಿಗ ದೈವದ ಪುನರ್‌ಪ್ರತಿಷ್ಠೆ – ಕೊರಗಜ್ಜ, ರಾಜಗುಳಿಗ ಕ್ಷೇತ್ರದ ಮೇಲ್ಚಾವಣಿ ಲೋಕಾರ್ಪಣೆ ಹಾಗೂ ಕೊರಗಜ್ಜ ದೈವದ ನೇಮೋತ್ಸವ

Suddi Udaya

ಮುಂಡಾಜೆ: ತಾಲೂಕು ಮಟ್ಟದ ಕೇರಂ ಪಂದ್ಯಾಟ: ವಿಜೇತರಿಗೆ ಬಹುಮಾನ

Suddi Udaya

ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಅನುಗ್ರಹ ಶಾಲಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

Suddi Udaya

ಮಣ್ಣಿನ ಹರಕೆ ಖ್ಯಾತಿಯ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನ: ಅಂಗನವಾಡಿಗಳ 159 ಮಕ್ಕಳಿಗೆ ಮತ್ತು 87 ಮಂದಿ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿ ಗಳಿಗೆ ಪ್ರೋತ್ಸಾಹಧನ ವಿಚಾರಣೆ

Suddi Udaya

ಎ.13 ರಿಂದ ಶ್ರೀ ಕ್ಷೇತ್ರ ಎನೋ೯ಡಿ ನೇಮೋತ್ಸವ ಆರಂಭ: ಎ.19 : ಧರ್ಮ ದೈವ ಅಣ್ಣಪ್ಪ ಸ್ವಾಮಿ , ಗಡಿ ಮೊಗೇರ ದೈವ ಗಳಾದ ಶ್ರೀ ಮುದ್ದ ಕಳಲ,, ದೇವಿ ಸ್ವರೂಪಿಣಿ ಶ್ರೀ ತನ್ನಿ ಮಾನಿಗ, ಸ್ವಾಮಿ ಕೊರಗಜ್ಜ ಹಾಗೂ ಎರ್ನೋ ಡಿ ಗುಳಿಗ ದೈವದ ನೇಮೋ ತ್ಸವ

Suddi Udaya
error: Content is protected !!