
ಬೆಳ್ತಂಗಡಿ: ಮಂಗಳೂರು ಪುರಭವನದಲ್ಲಿ ಡಿ.11 ರಂದು ನಡೆದ ಕರಾವಳಿ ಕರ್ನಾಟಕದ ಜಾನಪದ ಸಂಸ್ಕೃತಿ, ಬದುಕು, ಕಲೆ, ಆಚಾರ, ವಿಚಾರ ಪ್ರತಿಬಿಂಬಿಸುವ ವಿಷಯಾಧಾರಿತ ಜಾನಪದ ಸ್ಫರ್ಧಾಕೂಟ ಮುಕ್ತ ವಿಭಾಗದಲ್ಲಿ 9 ತಂಡಗಳ ಪೈಕಿ ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 28 ವಿದ್ಯಾರ್ಥಿಗಳು ಭಾಗವಹಿಸಿ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗಿರುತ್ತಾರೆ.
ಇವರಿಗೆ ಅನೀಶ್ ವೇಣೂರು ತರಬೇತಿಯನ್ನು ನೀಡಿರುತ್ತಾರೆ.













