25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಕ್ಕಿಂಜೆ ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಆಡಳಿತ ಸಮಿತಿಗೆ ಆಯ್ಕೆ

ಬೆಳ್ತಂಗಡಿ: ತಾಲೂಕಿನ ಪ್ರತಿಷ್ಠಿತ ಜಮಾಅತ್ ಗಳಲ್ಲೊಂದಾದ ಕಕ್ಕಿಂಜೆ ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಇದರ ನೂತನ ಸಾಲಿನ ಆಡಳಿತ ಸಮಿತಿ ಗೌರವಾಧ್ಯಕ್ಷರಾಗಿ ಅಬ್ದುಲ್ಲಾ ಹಾಜಿ, ಅಧ್ಯಕ್ಷರಾಗಿ ಇಬ್ರಾಹಿಂ
ಅರೆಕ್ಕಲ್, ಕಾರ್ಯದರ್ಶಿಯಾಗಿ ಇಬ್ರಾಹೀಂ(ಇಬ್ಬಿ) ಬೋಂಟ್ರಪಾಲ್, ಕೋಶಾಧಿಕಾರಿಯಾಗಿ ಇಸ್ಮಾಯಿಲ್ ಗೋಳಿದಡಿ ಆಯ್ಕೆಯಾಗಿದ್ದಾರೆ.


ಉಪಾಧ್ಯಕ್ಷರುಗಳಾಗಿ ರಶೀದ್ ಬಾರಿದ್ ಮತ್ತು ಅಹ್ಮದ್ ಪಿ.ಕೆ, ಜೊತೆ ಕಾರ್ಯದರ್ಶಿಗಳಾಗಿ
ಶಕೀಲ್ ಅರೆಕ್ಕಲ್ ಮತ್ತು ನಾಸಿರ್ ಕಲ್ಲಗುಡ್ಡೆ, ಅಕೌಂಟೆಂಟ್ ಆಗಿ ಮನ್ಸೂರ್ ದರ್ಕಾಸ್, ಲೆಕ್ಕ ಪರಿಶೋಧಕರಾಗಿ ನಾಸಿರ್ ಕೆ.ಹೆಚ್ ಮತ್ತು ಹನೀಫ್ ಬರಾಝ್ ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಲ್ ಖಾದರ ಪಿ.ಕೆ, ಅಬ್ಬಾಸ್ ಸಿ, ಇಬ್ರಾಹಿಂ ಅಂಕುತ್ಯಾರ್, ಉಸ್ಮಾನ್ ನಂದನ, ಅಬ್ಬಾಸ್ ನಂದನ, ರಹೀಂ ಆಲಾಜೆ, ಯಾಸೀರ್ ಬೊಂಟ್ರಪಾಲ್, ಆಸಿಫ್ ಬಾ, ಅದ್ದು ಬೀಟಿಗೆ, ಅಬ್ದುಲ್ ಖಾದರ್, ಇಲ್ಯಾಸ್, ಹನೀಫ್ ಹೋಟೆಲ್, ಅಬ್ದುಲ್ಲಾ ಕಟ್ಟೆ, ಷರೀಫ್ ಹೆಚ್.ಎ, ಇಕ್ಬಾಲ್ ಕೆಎ, ಬಾವಾಕ ಅರೆಕ್ಕಲ್, ಯು.ಕೆ ಬಾವು, ಉಮರ್ ಗಾಂಧಿನಗರ, ಪುತ್ತು ಕೆ.ಹೆಚ್, ಮನ್ಸೂರ್ ಗೂಡು, ಅಬ್ಬು ಕಳಸ, ಹಕೀಮ್ ಜಿ.ಕೆ, ನವಾಝ್ ಬಾರಿದ್, ಇಮ್ರಾನ್ ಕತ್ತರಿಗುಡ್ಡೆ, ಇಬ್ರಾಹಿಂ ಕತ್ತರಿಗುಡ್ಡೆ,ಶಮೀರ್ ನಂದನ, ಆದಂ ಎಸ್ಎಂಎಸ್, ಬಾವು ಗುಡ್ಡೆ, ನಝೀರ್ ಪಿಕೆ, ಸಂಶು ಡಿಕೆ, ಹಮೀದ್ ಗಾಂಧಿನಗರ ಮತ್ತು ಶಮೀರ್ ವೆಜ್ ಇವರು ಆಯ್ಕೆಯಾದರು.

Related posts

ಶುಭ -ವಿವಾಹ
ಚಿ || ಸುದಿನ ಕುಮಾರ – ಚಿ || ಸೌ || ಪೂವಿ೯

Suddi Udaya

ಎಸ್.ಡಿ.ಎಂ. ನೆನಪಿನಂಗಳ ವಾರ್ಷಿಕ ಪುನರ್ಮಿಲನ: ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಬ್ಬರಿಗೆ ಸನ್ಮಾನ

Suddi Udaya

ಇಳಂತಿಲ: ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಎಸ್ ಎಸ್ ಎಲ್ ಸಿ ವಿಧ್ಯಾರ್ಥಿನಿ ಚಿಕಿತ್ಸೆಗೆ ಸ್ಪಂದಿಸದೆ ಸಾವು

Suddi Udaya

ಪುಂಜಾಲಕಟ್ಟೆ: ಪ್ರಸೂತಿ ತಜ್ಞೆ, ನಾಟಿ ವೈದ್ಯೆ ಶ್ರೀಮತಿ ಅಪ್ಪಿ ಪೂಜಾರಿ ಉರ್ಕಲೊಟ್ಟು ನಿಧನ

Suddi Udaya

ಕೋಟಿ ಚೆನ್ನಯ ಸೇವಾ ಸಂಘ ಕುಕ್ಕೇಡಿ-ನಿಟ್ಟಡೆ ಸಂಘಟನೆ ವತಿಯಿಂದ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ

Suddi Udaya

ಉಜಿರೆ ಶ್ರೀ ಧ.ಮಂ ಪ.ಪೂ ಕಾಲೇಜಿನಲ್ಲಿ ಕುಂದಾಪ್ರ ಕನ್ನಡ ದಿನಾಚರಣೆ

Suddi Udaya
error: Content is protected !!